ಮಾಜಿ ಸಂಸದ ಎಸ್ ಬಿ ಸಿದ್ನಾಳ ನಿಧನ – ಅಗಲಿದ ಹಿರಿಯ ರಾಜ ಕಾರಣಿ ನಿಧನಕ್ಕೆ ಗಣ್ಯರಿಂದ ಸಂತಾಪ…..

Suddi Sante Desk

ಬೆಳಗಾವಿ –

ಮಾಜಿ ಸಂಸದ ಬೆಳಗಾವಿ ಜಿಲ್ಲೆಯ ಹಿರಿಯ ರಾಜ ಕಾರಣಿ ಎಸ್.ಬಿ.ಸಿದ್ನಾಳ (85) ನಿಧನರಾಗಿದ್ದಾರೆ. ಕಳೆದ ಹಲವು ದಿನಗಳಿಂದ ವಯೋಸಹಜ ಖಾಯಿ ಲೆಯಿಂದ ಬಳಲುತ್ತಿದ್ದ ಇವರು ಬೆಳಗಾವಿಯ ಮಹಾಂತೇಶ ನಗರದ ನಿವಾಸದಲ್ಲಿ ಇಂದು ನಿಧನ ರಾಗಿದ್ದಾರೆ.ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸತತ ನಾಲ್ಕು ಬಾರಿ ಗೆದ್ದಿದ್ದ ಸಿದ್ನಾ ಳ್ ಅವರು ರಾಜಕೀಯ ರಂಗದಲ್ಲಿ ಅಪಾರ ಮನ್ನ ಣೆಯನ್ನು ಗಳಿಸಿದ್ದರು.

ಇಂದು ಸಂಜೆ ನಾಲ್ಕು ಗಂಟೆ ಸಿದ್ನಾಳ ಕಾರ್ಖಾನೆ ಆವರಣದಲ್ಲಿ ಇಂದು ಇವರ ಅಂತ್ಯಕ್ರಿಯೆ ನಡೆಯ ಲಿದೆ.ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಗ್ರಾಮದ ಕಾರ್ಖಾ‌ನೆಯಲ್ಲಿ ಈ ಒಂದು ಅಂತ್ಯ ಸಂಸ್ಕಾರ ನಡೆಯಲಿದ್ದು ಇನ್ನೂ ಸಿದ್ನಾಳ್ ನಿಧನಕ್ಕೆ ರಾಜಕೀಯ ರಂಗದ ಹಲವು ಗಣ್ಯರು ಸಂತಾಪವ ನ್ನು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.