ನಾಳೆ ಧಾರವಾಡ ಬಂದ್ – ಶಾಸಕ ಅರವಿಂದ ಬೆಲ್ಲದ್ ಗೆ ಕೈತಪ್ಪಿದ ಸಚಿವ ಸ್ಥಾನ – ಬಂದ್ ಕುರಿತಾಗಿ ಹರಿದಾಡುತ್ತಿದೆ ಪೊಸ್ಟ್…..

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಬಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆಯಲ್ಲಿ ನಾಳೆ ಧಾರವಾಡ ಬಂದ್ ಗೆ ಕರೆ ಕೊಡಲಾಗಿದೆಯಂತೆ. ಈ ಒಂದು ಬಂದ್ ಗೆ ಯಾರು ಕರೆ ಕೊಟ್ಟಿದ್ದಾರೆ ಇಲ್ಲ ಗೊತ್ತಿಲ್ಲ ಆದರೆ ಪೊಸ್ಟ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ಒಡಾಡು ತ್ತಿದೆ.ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಹೀಗೆ ಯಾರೋ ಪೊಸ್ಟ್ ಮಾಡಿದ್ದು. ಇದಕ್ಕೆ ಯಾರು ಕರೆ ಕೊಟ್ಟಿದ್ದಾರೆ ಯಾರು ಮಾಡುತ್ತಿದ್ದಾರೆ ಎಂಬ ಕುರಿತಂತೆ ಒಂದು ಮಾಹಿತಿ ಇಲ್ಲ ಅವರ ಒಂದು ಪೊಟೊ ಹಾಕಿ ನಾಳೆ ಧಾರವಾಡ ಜನತೆಯಿಂದ ಧಾರವಾಡ ಸಂಪೂರ್ಣ ಬಂದ ಎಂಬ ಪೋಸ್ಟ ನ್ನು ಮಾಡಿದ್ದಾರೆ.

ಅಗಷ್ಟ 6 ರಂದು ಸಂಪೂರ್ಣ ಬಂದ ಎಂಬ ಪೋಸ್ಟ ಹರಿದಾಡುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಒಂದು ಪೊಸ್ಟ್ ವೈರಲ್ ಆಗಿದೆ. ಬೆಲ್ಲದ ಅಭಿಮಾ ನಿಗಳು ಬಿಜೆಪಿ ಕಾರ್ಯಕರ್ತರ ವಾಟ್ಸಪ್ ಗ್ರುಪ್ ಗಳಲ್ಲಿ ಈ ಒಂದು ಪೊಸ್ಟ್ ಹರಿದಾಡುತ್ತಿದೆ. ನಿನ್ನೆ ಯಷ್ಟೇ ಶಾಸಕ ಅರವಿಂದ ಬೆಲ್ಲದ ಅವರ ಪರವಾಗಿ ಧಾರವಾಡದಲ್ಲಿ ಪ್ರತಿಭಟನೆ ಮಾಡಿದ್ದರು ಪಕ್ಷದ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಇದರ ಬೆನ್ನಲ್ಲೇ ಈ ಒಂದು ಪೊಸ್ಟ್ ಸಧ್ಯ ವೈರಲ್ ಆಗಿದೆ.ಹಾಗಾದರೆ ನಾಳೆ ಧಾರವಾಡ ಜಿಲ್ಲೆ ಸಂಪೂ ರ್ಣ ಬಂದ್ ಇದೇನಾ ಇಲ್ಲ ಈ ಕುರಿತಂತೆ ಕರೆ ಕೊಟ್ಟಿದ್ದು ಯಾರು ಹರಿ ಬಿಟ್ಟಿದ್ದು ಯಾರು ಎಂಬ ಪ್ರಶ್ನೆ ಕುರಿತಂತೆ ಶಾಸಕ ಅರವಿಂದ ಬೆಲ್ಲದ ಅವರನ್ನು ಸುದ್ದಿ ಸಂತೆ ಟೀಮ್ ಸಂಪರ್ಕ ಮಾಡಿದ್ದು ಈ ಒಂದು ವಿಚಾರ ನನ್ನ ಗಮನಕ್ಕೆ ಬಂದಿದ್ದು ನಮ್ಮಿಂದ ಯಾರಿಗೂ ಯಾವುದೇ ಕಾರಣಕ್ಕೂ ತೊಂದರೆಯಾ ಗಬಾರದು ಈಗಷ್ಟೇ ಕೋವಿಡ್ ಸಂಕಷ್ಟದ ನಡುವೆ ಎಲ್ಲವೂ ಎಂದಿನಂತೆ ಸರಳತೆಗೆ ಬರುತ್ತಿದ್ದು ಹೀಗಾಗಿ ಬಂದ್ ಮೊಡೊದು ಬೇಡ ಇದರಿಂದಾಗಿ ಬೇರೆಯ ವರಿಗೆ ತೊಂದರೆ ಕೊಡೊದು ಅರ್ಥವಿಲ್ಲ ಎಂದಿ ದ್ದಾರೆ ಏನೇ ಆಗಲಿ ನಾಳೆ ಬಂದ್ ಗೆ ಕರೆ ಕೊಟ್ಟಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲದಂತಾಗಿದ್ದು ಇದಕ್ಕೆ ಶಾಸಕರೇ ಉತ್ತರಿಸಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.