ಧಾರವಾಡದ ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಗಳ ಸ್ನೇಹ ಸಮ್ಮಿಲನ ಕಾರ್ಯ ಕ್ರಮ 1990 ಬ್ಯಾಚ್ ವಿದ್ಯಾರ್ಥಿ ಗಳ ಸಮ್ಮಿಲನ…..

Suddi Sante Desk

ಧಾರವಾಡ –

ಧಾರವಾಡ ಕ್ಯಾರಕೊಪ್ಪದ ಜವಾಹರ ನವೋದಯ ವಿದ್ಯಾಲಯದಲ್ಲಿ‌ಅಧ್ಯಯನ ಮಾಡಿದ ಹಳೇಯ ವಿದ್ಯಾರ್ಥಿಗಳ ವಿಶೇಷವಾದ ಅರ್ಥ ಪೂರ್ಣ ಕಾರ್ಯಕ್ರಮ ನಡೆಯಿತು.ಶಾಲೆಯಲ್ಲಿ 1990 ರಲ್ಲಿ ಅಧ್ಯಯನ ಮಾಡಿದ 4ನೇ ಬ್ಯಾಚ್ ನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಕರೊನಾ ವಾರಿಯರ್ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಇಲ್ಲಿ ಅಧ್ಯಯನ ಮಾಡಿದ ಅದೆಷ್ಟೋ ವಿದ್ಯಾರ್ಥಿ ಗಳು ದೇಶ,ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪರೂಪದ ಸಮ್ಮಿಲನದಲ್ಲಿ ಭಾಗವಹಿಸಿದ ಹನುಮಂತ RG,ವಿಶಾಲ್ ಕಮತೆ ಸಂತೋಷ ಸಜ್ಜನ,ದೀಪಾಲಿ,ಶಶಿಕಾಂತ ಡೋಂಗ್ರೆ, ಸಿದ್ದಲಿಂಗ ಯ್ಯ ಹಿರೇಮಠ ಮತ್ತು ಬಸವರಾಜ ಹಿರೇಮಠ, ಸದಸ್ಯರು ಹಾಜರಿದ್ದರು.

ಹೌದು ಧಾರವಾಡದ ಜವಾಹರ ನವೋದಯ ವಿದ್ಯಾಲಯದ ನಾಲ್ಕನೆಯ ಬ್ಯಾಚ್ 1990 ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಕೋರೋನ ವಾರಿಯರ್ಸ್ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಗೋವಾದಲ್ಲಿ ನಡೆಯಿತು ಮಾಡಲಾ ಯಿತು.ಇಲ್ಲಿ ಅಧ್ಯಯನ ಮಾಡಿದ ಅದೆಷ್ಟು ವಿದ್ಯಾ ರ್ಥಿಗಳು ದೇಶ ಹಾಗೂ ವಿದೇಶದಲ್ಲಿ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಇಂತಹ ಅಪರೂಪದ ಸಮ್ಮಿಲನದಲ್ಲಿ ಭಾಗವಹಿಸಲು GVK EMRI ಸಂಸ್ಥೆಯ ಮುಖ್ಯಸ್ಥರಾದ ಹನುಮಂತ ಆರ್.ಜಿ.ವಿಶಾಲ್ ಕಮತೆ,ಸಂತೋಷ ಸಜ್ಜನ, ದೀಪಾಲಿ,ಶಶಿಕಾಂತ್ ಡೋಂಗ್ರೆ,ಸಿದ್ದಲಿಂಗಯ್ಯ ಹಿರೇಮಠ ಮತ್ತು ಬಸವರಾಜ್ ಹಿರೇಮಠ್ ಇವರೆಲ್ಲರೂ ಭಾಗವಹಿಸಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.