ಧಾರವಾಡ ದಲ್ಲಿ ಭೀಕರ ಅಪಘಾತ ಕ್ಕೆ ಪೊಲೀಸ್ ಪೇದೆ ಬಲಿ – ವಿದ್ಯಾಗಿರಿ ಪೊಲೀಸ್ ಠಾಣೆ ನಿಂಗಪ್ಪ ಬೂಶನ್ನವರ ಸಾವು…..

Suddi Sante Desk

ಧಾರವಾಡ –

ಧಾರವಾಡ ದಲ್ಲಿ ರಸ್ತೆ ಅಪಘಾತಕ್ಕೆ ಪೊಲೀಸ್ ಪೇದೆಯೊಬ್ಬರು ಬಲಿಯಾಗಿದ್ದಾರೆ‌‌.ಹೌದು ನಗರದ ಯಾಲಕ್ಕಿ ಶೆಟ್ಟರ್ ಕಾಲೊನಿ ಯಲ್ಲಿ ಈ ಒಂದು ಘಟನೆ ನಡೆದಿದೆ.

ನಿಂಗಪ್ಪ ಬೂಶನ್ನವರ ಮೃತರಾದ ಪೊಲೀಸ್ ಪೇದೆ ಯಾಗಿದ್ದಾರೆ.ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯ ದ ಮೇಲೆ ಇದ್ದ ಇವರು ಊಟವನ್ನು ತಗೆದುಕೊಂಡು ಹೊರಟಿದ್ದರು

ಊಟವನ್ನು ತಗೆದುಕೊಂಡು ಹೋರಟಿದ್ದ ಸಮಯದಲ್ಲಿ ಬೈಕ್ ಇವರ ಮೇಲೆ ಹಾಯ್ದು ತಲೆ ಸಂಪೂರ್ಣವಾಗಿ ಒಡೆದಿದ್ದು ಸ್ಥಳದಲ್ಲೇ ಸಾವಿಗೀಡಾ ಗಿದ್ದಾರೆ.

ಮೃತ ಪೊಲೀಸ್ ಪೇದೆ ನಗರದ ವಿದ್ಯಾಗಿರಿ ಪೊಲೀಸ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇನ್ನೂ ಸುದ್ದಿ ತಿಳಿದ ಸಂಚಾರಿ ಮತ್ತು ವಿದ್ಯಾಗಿರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.