ಶಾಸಕ ಅರವಿಂದ ಬೆಲ್ಲದ ಅವರಿಂದ ದೀಪಾವಳಿಯ ಶುಭಾಶಯಗಳು – ಬೆಳಕಿನ ಹಬ್ಬ ಬೆಳಕನ್ನು ತರಲೆಂದರು ಶಾಸಕರು

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ನಾಡಿನ ಮತ್ತು ಜಿಲ್ಲೆಯ ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಹೌದು ಇಂದಿನಿಂದ ನಾಡಿನಾಧ್ಯಂತ ಬೆಳಕಿನ ಹಬ್ಬ ಆರಂಭವಾಗಿದ್ದು ಹೀಗಾಗಿ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.ಬೆಳಕಿನ ಹಬ್ಬ ಜನತೆಯ ಬದುಕಿನಲ್ಲಿ ಬೆಳಕನ್ನು ತರಲೆಂದು ಶುಭಾಶಯ ಗಳೊಂದಿಗೆ ಶುಭ ಹಾರೈಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.