ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರಗೆ ಸಿಬಿಐ ವಿಚಾರಣೆ ಮುಗಿಸಿ ಹೇಳಿದ್ದೇ‌ನು ಗೊತ್ತಾ…..!

Suddi Sante Desk

ಧಾರವಾಡ –

ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರಗೆ ಸಿಬಿಐ ವಿಚಾರಣೆಗೆ ಹಾಜರಾದರು.

ಧಾರವಾಡ ಉಪನಗರ ಠಾಣೆಯಲ್ಲಿ ನಡೆದ ವಿಚಾರಣೆಗೆ ಹಾಜರಾಗಿ ಬಳಿಕ ಮಾತನಾಡಿ ಹೇಳಿದ್ದು ಹೀಗೆ.

2016ರಲ್ಲಿ ಯೋಗೀಶಗೌಡರಿದ್ದಾಗ ಜಿಪಂ ಕೆಡಿಪಿ ಸಭೆ ನಡೆದಿತ್ತು.ಅಂದಿನ ಆ ಸಭೆಯ ಕುರಿತು ವಿಚಾರವಾಗಿಯೇ ಕೇಳಲು ನನ್ನನ್ನು ಕರೆಯಿಸಿದ್ದರು ಎಂದರು.

ಅಂದಿನ ಸಭೆಯಲ್ಲಿ ಏನೆನಾಗಿತ್ತು ಅಂತಾ ಮಾಹಿತಿ ಕೇಳಿದ್ರು ಆದರೆ ಅವತ್ತು ನಾನು ಸಭೆಗೆ ಅಂದು ಹಾಜರಾಗಿರಲಿಲ್ಲ ಇದನ್ನೇ ಅಧಿಕಾರಿಗಳಿಗೆ ಇವತ್ತು ಹೇಳಿದ್ದೇನೆಂದರು ಶಿವಾನಂದ ಕರಿಗಾರ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.