ಬೆಂಗಳೂರು –
ಶಿಕ್ಷಕರ ವರ್ಗಾವಣೆಗೆ ಶಿಕ್ಷಕರು ಎಷ್ಟೇಲ್ಲಾ ಕಷ್ಟ ಪಡತಾ ಇದ್ದಾರೆ ಅಂತಾ ಅವರಿಗೆ ಗೊತ್ತು.ಸೇವೆಗೆ ಸೇರಿದಾಗಿ ನಿಂದ ಹಿಡಿದುಕೊಂಡು ಈವರೆಗೆ ಸ್ವಂತ ಜಿಲ್ಲೆಗೆ ಒಮ್ಮೆ ಯಾದರೂ ವರ್ಗಾವಣೆ ಮಾಡಿಸಿ ಎಂದು ಕೇಳಿ ಕೇಳಿ ಬೇಸತ್ತಿದ್ದಾರೆ ಶಿಕ್ಷಕರು ಈ ನಡುವೆ ಪ್ರಯತ್ನ ಪಟ್ಟರೆ ಹೀಗೂ ವರ್ಗಾವಣೆ ಮಾಡಿಕೊಳ್ಳಬಹುದಾ ಎಂಬ ಮಾತಿಗೆ ಸಾಕ್ಷಿಯೊಂದು ಸಿಕ್ಕುದೆ ಹೀಗಾಗಿ ಹೀಗೂ ವರ್ಗಾವಣೆ ಮಾಡಿಕೊಳ್ಳಬ ಹುದು ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ
ಹೌದು ಹಾಸನ ಜಿಲ್ಲೆಯಲ್ಲಿ ಶಿಕ್ಷಕಿಯೊಬ್ಬರನ್ನು ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಗೆ ವರ್ಗಾವಣೆ ಮಾಡಲಾಗಿತ್ತು ಆದರೆ ಅಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲದ ಹಿನ್ನೆಲೆಯಲ್ಲಿ ಪುನಃ ಅವರನ್ನು ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಲಾ ಗಿದ್ದು ಈ ಒಂದು ವರ್ಗಾವಣೆಗೆ ನಿಯಮ ಹೇಗೆ ಬದಲಾ ವಣೆ ಮಾಡಲಾಗಿದೆ ಇದಕ್ಕೆ ಹೇಗೆ ಬೇಕಾದರೂ ಬದಲಾ ವಣೆ ಮಾಡಬಹುದಾ ಬದಲಾಯಿಸಬಹುದಾ ಎಂಬ ಮಾತು ಗಳು ಚರ್ಚೆ ಯಾಗುತ್ತಿವೆ.ಇವರ ವರ್ಗಾವಣೆ ಬಗ್ಗೆ ತಕರಾರು ಅಲ್ಲ ಆದರೆ ಹೀಗೆ ಮಾಡುವಾಗ ಯಾವುದೇ ರೀತಿಯ ಕಾಯ್ದೆ ಕಾನೂನು ಇಲ್ಲ ಆದರೆ ಸಾಮಾನ್ಯ ಶಿಕ್ಷಕರ ವರ್ಗಾವಣೆಗೆ ಏನೇಲ್ಲಾ ಕಾಯ್ದೆ ಇದು ನಾಡಿನ ಶಿಕ್ಷಕರ ಪ್ರಶ್ನೆಯಾಗಿದೆ