This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

Local News

ಧಾರವಾಡ ದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಹುಟ್ಟು ಹಬ್ಬ ಆಚರಣೆ – ಅಭಿಮಾನಿ ಬಳಗ ದಿಂದ ರಕ್ತದಾನ, ಅನ್ನಸಂತರ್ಪಣೆ

WhatsApp Group Join Now
Telegram Group Join Now

ಧಾರವಾಡ –

ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹುಟ್ಟು ಹಬ್ಬ ವನ್ನು ಧಾರವಾಡ ದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಸಧ್ಯ ಅವರು ಬೆಂಗಳೂರಿನಲ್ಲಿ ಇದ್ದು ನಗರದಲ್ಲಿ ಇರದಿದ್ದರೂ ಕೂಡಾ ಪ್ರತಿ ವರ್ಷ ದಂತೆ ವಿನಯ ಕುಲಕರ್ಣಿ ಅಭಿಮಾನಿ ಬಳಗ ದಿಂದ ಆಚರಣೆ ಮಾಡ ಲಾಯಿತು

ಹೌದು ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿ ಯಿಂದ ಹುಟ್ಟು ಹಬ್ಬದ ಅಂಗವಾಗಿ ರಕ್ತ ದಾನ ಹಾಗೂ ಅನ್ನಸಂತರ್ಪಣಿ ಮಾಡಲಾಯಿತು ಈ ರಕ್ತ ದಾನ ಶಿಬಿರ ದಲ್ಲಿ ಕಾರ್ಯಕ್ರಮದಲ್ಲಿ ನೂರಾರು ಜನರು ರಕ್ತ ದಾನ ಮಾಡಿದರು

ಇದರೊಂದಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಯಿತು. ರಕ್ತ ದಾನ ಮಾಡಿ ಮತ್ತು ಅನ್ನಪ್ರಸಾದ ಕಾರ್ಯಕ್ರಮ ವನ್ನು ಲಾಯನ್ಸ್ ಹೇಲ್ತ್ ಕ್ಲಬ್ ನ ಎಲ್ಲಾ ವಿಧ್ಯಾರ್ಥಿಗಳಿಗೆ ಮತ್ತು ಎಲ್ಲಾ ಗೆಳೆಯರಿಗೆ ಹಾಗೂ ಅಭಿಮಾನಿ ಬಳಗದ ಅಭಿಮಾನಿಗಳು ಪಾಲ್ಗೊಂಡಿದ್ದರು.ಇನ್ನೂ ಈ ಒಂದು ಸಂದರ್ಭದಲ್ಲಿ ವಿನಯ ಕುಲಕರ್ಣಿ ಅಭಿಮಾನಿ ಬಳಗದ ಬಸವರಾಜ ಜಾಧವ,ಶಿವಶಂಕರ ಹಂಪಣ್ಣನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು


Google News

 

 

WhatsApp Group Join Now
Telegram Group Join Now
Suddi Sante Desk