ಧಾರವಾಡದಲ್ಲಿ ಶಾಂತಯುತವಾಗಿ ಸಾಗಿದ ಗಣೇಶೋತ್ಸವ ಮೆರವಣಿಗೆ – ತೆರೆ ಬಿದ್ದಿತು ವರ್ಣ ರಂಜಿತ ಗಣೇಶೋತ್ಸವಕ್ಕೆ…..

Suddi Sante Desk

ಧಾರವಾಡ –

ಧಾರವಾಡದಲ್ಲಿ ಇಂದು ಕೂಡಾ ಸಡಗರ ಸಂಭ್ರಮ ದಿಂದ ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆ ಕಾರ್ಯಕ್ರಮ ನಡೆಯಿತು.ನಗರದ ಟಿಕಾರೆ ರಸ್ತೆ ಯಲ್ಲಿ ಭಗತಸಿಂಗ ಯುವಕ ಮಂಡಳದ ಗಣೇಶೋ ತ್ಸವದ ವಿಸರ್ಜನೆ ನಡೆಯಿತು.

ಹೌದು ಪ್ರತಿಷ್ಟಾಪಿಸಿದ್ದ ಶ್ರೀ ಗಣೇಶ ಮೂರ್ತಿಯ ವಿಸರ್ಜನೆಗೆ ಸಂಘ ಪರಿವಾರದ ಮುಖಂಡರಾದ ಶ್ರೀಧರ ಜೀ ಚಾಲನೆ ನೀಡಿದರು.

ವೇದಿಕೆಯಿಂದ ಆರಂಭಗೊಂಡ ಈ ಒಂದು ಗಣೇಶೋತ್ಸವದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯವಾಗಿ ಸಾಗಿತು.

ಈ ಸಂದರ್ಭದಲ್ಲಿ ಶ್ರೀಧರ ನಾಡಿಗೇರ.ವಿ.ಹಿಂ.ಪ ಅಧ್ಯಕ್ಷ ಎಸ್.ಎಚ್ ಪಾಟೀಲ್.ಪಾಲಿಕೆ ಸದಸ್ಯ ಶಂಬುಗೌಡ ಸಾಲಿಮನಿ.ರಾಕೇಶ ನಾಝರೆ. ಓಂಕಾರ ರಾಯಚೂರ, ಶ್ರೀನಿವಾಸ ಪಾಟೀಲ್, ಮಹಾಂತೇಶ ಉಳ್ಳಾಗಡ್ಡಿ.ಗಣೇಶ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.