ಗ್ರಾಮಕ್ಕೆ ಬರುವ ಬಸ್ ಗೆ ಸ್ಯಾನೆಟೈಜಿಂಗ್ ಮಾಡಿಸಿದ ಗ್ರಾಮ ಪಂಚಾಯತ ಸದಸ್ಯ ಮಲ್ಲಿಕಾರ್ಜು ನ ರಡ್ಡೇರ – ಗ್ರಾಮಕ್ಕಾಗಿ ಮತ್ತೊಂ ದು ಮೆಚ್ಚುವ ಕೆಲಸ…..

Suddi Sante Desk

ಹುಬ್ಭಳ್ಳಿ –

ಕರೋನಾ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮತ್ತೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದ್ದು ಹೀಗಾಗಿ ಇದನ್ನು ಅರಿತ ರಾಜ್ಯದಲ್ಲಿ ಸುರಕ್ಷತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು ಇವೆಲ್ಲದರ ನಡುವೆ ಕುಂದಗೋಳ ತಾಲ್ಲೂಕಿನ ಅಲ್ಲಾಪೂರ ಗ್ರಾಮ ಪಂಚಾಯತ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಮತ್ತೊಂದು ಮಹಾನ್ ಕಾರ್ಯವನ್ನು ಮಾಡಿದ್ದಾರೆ.ಹೌದು ಸಧ್ಯದ ಪರಸ್ಥಿತಿಯಲ್ಲಿ ಇವರು ಗ್ರಾಮಕ್ಕೆ ಬರುವ ಮತ್ತು ಗ್ರಾಮದಿಂದ ಹೋಗುವ ಪ್ರತಿಯೊಂದು ಬಸ್ ಗೂ ಸ್ಯಾನೆಟೈಜಿಂಗ್ ಮಾಡಿಸಿದ್ದಾರೆ.

ಸ್ವಂತ ಇವರೇ ಊರಿಗೆ ಬರುವ ಸರ್ಕಾರ ಬಸ್ ಗೆ ಸಂಪೂ ರ್ಣವಾಗಿ ಸ್ಯಾನಿಟೈಜರ್ ಮಾಡಿಸಿ ಸುರಕ್ಷತೆಯನ್ನು ಮಾಡಿಸಿದ್ರು.ಇದರೊಂದಿಗೆ ಗ್ರಾಮದಿಂದ ಗ್ರಾಮಕ್ಕೆ ಬೇರೆ ಕಡೆಗೆ ಹೋಗುವ

ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಗ್ರಾಮದಲ್ಲಿ ಯಾವುದೇ ರೀತಿಯ ಸೋಂಕು ಹರಡದಂತೆ ಮುಂಜಾ ಗ್ರತಾ ಕ್ರಮವಾಗಿ ಮಾಡಿಸಲಾಯಿತು ಈ ಮೂಲಕ ಮತ್ತೊಂದು ಮಹಾನ್ ಕಾರ್ಯವನ್ನು ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.