ಬೆಂಗಳೂರು –
ಇಂದು ಶಿಕ್ಷಕರ ಹೆಮ್ಮೆಯ ನಾಯಕ.ಶಿಕ್ಷಕರನ್ನು ಪ್ರೀತಿಸುವ ಹೃದಯವಂತ.ಇಡಿ ತನ್ನ ಜೀವನ ವನ್ನೇ ಶಿಕ್ಷಕರ ಶ್ರೇಯಸ್ಸು ಗೋಸ್ಕರ ಅಂತ ಬದಕುವ ಪ್ರೀತಿವಂತ.ನಂಬಿದ ಶಿಕ್ಷಕರನ್ನು ದಡ ಸೇರಿಸುವ ನಂಬಿಗಸ್ತ.ಹಗಲು ರಾತ್ರಿ ಎನ್ನದೆ ಪ್ರತಿ ಗಳಿಗೆ ಶಿಕ್ಷಕರ ಬಗ್ಗೆ ಚಿಂತೆ.ಕೊಟ್ಟ ಮಾತಿನಂತೆ ಶಿಕ್ಷಕರ ಎಲ್ಲಾ ಸಮಸ್ಯೆಗೆ ಇವರೇ ಭಾಗ್ಯವಿದಾತ.
ತನ್ನದು ಎನ್ನುವುದು ಏನು ಇಲ್ಲ.ಶಿಕ್ಷಕರ ಗೋಸ್ಕರ ಮನೆಯವರು.ತಂದೆ-ತಾಯಿ ,ಕುಟುಂಬ ವರ್ಗ. ಸ್ನೇಹಿತರು ಯಾರೇ ಹೇಳಿದರು ತಮ್ಮಛಲ ಬಿಡದೆ ತ್ಯಾಗ ಮಯಿ.ಎಂತಹ ಸಂಘಟನೆ ಬೀರುಗಾಳಿ ಗೂ ಹೇದರದೆ.ಸದೃಢವಾದ ಶಿಕ್ಷಕರ ಸಂಘಟನೆ ಕಟ್ಟಿದ ಧೈರ್ಯವಂತ.ಶಿಕ್ಷಕರ ಸಂಘಟನೆ ನನ್ನ ಉಸಿರು,ನನ್ನ ಜೀವನ ಎಂದು ಪ್ರೀತಿಸುವ ಪ್ರೇಮಿ ಸಂಘಟನೆ ಹಾಳುಮಾಡುವವರನ್ನು ಶಿಕ್ಷಕರ ಸಂಘಟನೆ ಏನು ಎನ್ನುವದನ್ನು ತೋರಿಸಿದ ಸಂಘಟನಾ ಚತುರ.
ಶಿಕ್ಷಕರ ಸಂಘಟನೆ ನಮ್ಮ ಕಪಿಮುಸ್ಠಿಯಲ್ಲಿ ಎಂದವರಿಗೆ.ಅದು ಯಾರ ಸ್ವತ್ತು ಅಲ್ಲ ಅದು ಶಿಕ್ಷಕರ ಸ್ವತ್ತು ಎಂದು ಏದೆ ತಟ್ಪಿ ಹೇಳಿದ ನಾಯಕ. ಶಿಕ್ಷಕರ ಸಂಘಟನೆ ವಿರುದ್ಧವಾಗಿ ನೂರಾರು ಸುಳ್ಳು ಹೇಳಿ ಶಿಕ್ಷಕರ ಸಂಘಟನೆ ಒಡೆದು ಹಾಳು ಮಾಡಬೇಕೆನ್ನುವವರಿಗೆ.ಹಲವಾರು ಶಿಕ್ಷಕರ ಸಮ ಸ್ಯೆಗೆ ಪರಿಹಾರ ಮಾಡುವ ಮೂಲಕ ಶಿಕ್ಷಕರ ಹೃದಯ ಗೆದ್ದ ಹೃದಯವಂತ.ದಣಿವರಿಯದ ದೀಮಂತ ನಾಯಕ.ಬಹು ಭಾಷಾ ಪಂಡಿತ.ದೇಶ ವಿದೇಶಗಳಲ್ಲಿ ಭಾರತದ ಪ್ರತಿನಿಧಿ ಆಗಿ ಭಾಷಣ ಮಾಡಿದ ಭಾರತಾಂಬೆಯ ಪುತ್ರ.
ಸ್ನೇಹಮಹಿ ನಮ್ಮೆಲ್ಲರನ್ನ ಪ್ರೀತಿಸುವ ಚಂದ್ರಶೇ ಖರ್ ನೂಗ್ಲಿ ಅಣ್ಣನ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನೂರಾರು ಕಾಲ ನಗುನಗುತ್ತಾ ಸಂತೋಷವಾಗಿ ಬಾಳಲಿ ಎಂದು ಹಾರೈಸುವ ನಿಮ್ಮ ಪ್ರೀತಿಯ ತಮ್ಮ
ಅಶೋಕ ಸೊನ್ನ.ಪ್ರ.ಕಾ.ಕಲಬುರ್ಗಿ ಉತ್ತರ ವಲಯ, ಬಿ.ಎಚ್.ಜೋಗಿ ಶಿಕ್ಷಕರು.ಮತ್ತು ಸಮಸ್ತ ಶಿಕ್ಷಕರ ಟೀಮ್