ನಾನು ನನ್ನ ಶಾಲೆ ವಿನೂತನ ಕಾರ್ಯಕ್ರಮ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಪದಕಿ ಮಾರ್ಗದರ್ಶನ…..

Suddi Sante Desk

ಧಾರವಾಡ –

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಸಂಯುಕ್ತ ಆಶ್ರಯದಲ್ಲಿ ವಲಯದ ಪ್ರಾಥಮಿಕ ಶಿಕ್ಷಕ ಬಂಧು ಗಳಿಗಾಗಿ ಮಕ್ಕಳಿಗಾಗಿ ಪ್ರಸ್ತುತ ಕೋವಿಡ್- 19 ರ ವಿಷಮ ಪರಿಸ್ಥಿತಿಯಲ್ಲಿ ಕಲಿಕೆ ನಿರಂತರವಾಗಿ ನಡೆಯಲು ಹಾಗೂ ಮಕ್ಕಳು ಕ್ರಿಯಾಶೀಲವಾಗಿ ಇರುವಂತೆ ಮಾಡಲು ವಿಶೇಷವಾದ ಕಾರ್ಯಕ್ರಮ ಆರಂಭವಾಗಿದೆ

ಹಮ್ಮಿಕೊಂಡ ವಿನೂತನ ಈ ಒಂದು ಕಾರ್ಯಕ್ರಮ ನಾನೂ,ನನ್ನ ಶಾಲೆ ಇದರ ಉದ್ಘಾಟನಾ ಕಾರ್ಯ ಕ್ರಮವನ್ನು ಮಾನ್ಯ ಉಪನಿರ್ದೇಶಕರಾದ ಮೋಹ ನಕುಮಾರ ಹಂಚಾಟೆ ಮಾಡಿದರು.

ಸಮನ್ವಯ ಅಧಿಕಾರಿ ಮಂಜುನಾಥ ಅಡಿವೇರ ಸ್ವಾಗತಿಸಿ,ಪ್ರಸ್ತಾವಿಕವಾಗಿ ಮಾತನಾಡಿದರು. ಗಿರೀಶ್ ಪದಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯ ಕ್ರಮದ ಆಶಯ ಹಾಗೂ ಕನಸಿನ ಕುರಿತು ಮಾತನಾ ಡಿದರು

100 ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು ವಿಜಯಕುಮಾರ್ ಕರಿಕಟ್ಟಿ ಕಾರ್ಯಕ್ರಮ ನಿರ್ವಹಿ ಸಿದರು.ಶ್ರೀಮತಿ ಜಯಲಕ್ಷ್ಮಿ ಎಚ್ ಪ್ರಾರ್ಥನೆ ಮಾಡಿ ದರು crp ಶ್ರೀಮತಿ ವಿಜಯಲಕ್ಷ್ಮಿ ಕಮ್ಮಾರ ಕಾರ್ಯ ಕ್ರಮ ವಂದಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.