ಚಿಕಿತ್ಸೆಗೆ ಬಂದಿದ್ದ ವ್ಯಕ್ತಿ ಆಸ್ಪತ್ರೆಯಿಂದ ನಾಪತ್ತೆ – ನಿವೇನಾದರೂ ನೋಡಿದರೆ ಇವರಿಗೆ ಹೇಳಿ…..

Suddi Sante Desk

ಧಾರವಾಡ –

ಚಿಕಿತ್ಸೆ ಗೆಂದು ಧಾರವಾಡಕ್ಕೆ ಡಿಮಾನ್ಸಗೆ ಬಂದಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ. ಮಲ್ಲಿಕಾರ್ಜುನ ಎಂಬುವರನ್ನು ಕುಟುಂಬದ ಸದಸ್ಯರು ಧಾರವಾಡಗೆ ರಾಯಚೂರಿ ನಿಂದ ಕರೆದುಕೊಂಡು ಬಂದಿದ್ದರು.ಜಿಲ್ಲಾ ಆಸ್ಪತ್ರೆಗೆ ಕೊರೊನಾ ಟೆಸ್ಟ್ ಮಾಡಿಸಲು ಹೋದಾಗ ಅಲ್ಲಿಂದ ಮಿಸ್ ಆಗಿದ್ದಾರೆ. ಸದ್ಯ ಕುಟುಂಬದ ಸದಸ್ಯರು ಮಲ್ಲಿಕಾರ್ಜುನ ಬಾಪೂರ ಕಾಣೆಯಾದ ವ್ಯಕ್ತಿಯ ಕುರಿತು ದೂರು ನೀಡಿದ್ದಾರೆ.

ರಾಯಚೂರ ಜಿಲ್ಲೆ ಯಗಳತಪೂರ ಗ್ರಾಮದಿಂದ ಎರಡು ದಿನಗಳ ಹಿಂದೆ ಧಾರವಾಡಕ್ಕೆ ಡಿಮಾನ್ಸಗೆ ಮಲ್ಲಿಕಾರ್ಜುನ ನನ್ನು ಕರೆದುಕೊಂಡು ಬಂದಿದ್ದರು. ಜಿಲ್ಲಾ ಆಸ್ಪತ್ರೆಗೆ ಕೊರೊನಾ ಟೆಸ್ಟ ಮಾಡಿಸಲು ಹೋದಾಗ ಅಲ್ಲಿಂದ ಮಿಸ್ ಆಗಿದ್ದಾರೆ. ಸದ್ಯ ಕುಟುಂಬದವರು ಧಾರವಾಡ ಉಪನಗರ ಠಾಣೆಗೆ ಕಾಣೆಯಾದ ದೂರನ್ನ ನೀಡಿದ್ದಾರೆ.ದಲಾಲ ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಮಲ್ಲಿಕಾರ್ಜುನ ಎರಡು ವರ್ಷಗಳಿಂದ ಮಾನಸಿಕ‌ ಅಸ್ವಸ್ಥರಾಗಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.