ಹುಡುಗಿಯನ್ನು ಅಪಹರಣ ಮಾಡಿ ಕೊಲೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ಬಾಗಿಯಾಗಿ ಧಾರವಾಡ ದಲ್ಲಿ ಕಾಣೆಯಾದ ವ್ಯಕ್ತಿ – ಇವನನ್ನು ನೋಡಿದರೆ ಕೂಡಲೇ ಮಾಹಿತಿ ನೀಡಿ…..

Suddi Sante Desk

ಧಾರವಾಡ –

ಕಲಘಟಗಿ ತಾಲೂಕಿನ ಸಿಗಿಗಟ್ಟಿ ತಾಂಡಾದ ಪರಶುರಾಮ ರಮೇಶ ಲಮಾಣಿ ಎಂಬ 22 ವರ್ಷದ ಯುವಕನು ಹುಡು ಗಿಯನ್ನು ಅಪಹರಣ ಮಾಡಿದ ಹಾಗೂ ಕೊಲೆಗೆ ಪ್ರಯತ್ನಿ ಸಿದ ಪ್ರಕರಣದಲ್ಲಿ ಬಾಗಿಯಾಗಿ ಕಾಣೆಯಾಗಿರುತ್ತಾನೆ ಎಂದು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆ -0836-2233511 ಹುಬ್ಬಳ್ಳಿ-ಧಾರವಾಡ ಕಂಟ್ರೋಲ್ ರೂಮ್-0836-2233521,112 ಧಾರವಾಡ ಶಹರ ಎಸಿಪಿ-9480802014 ಅಥವಾ ಧಾರವಾಡ ಉಪನಗರ ಪೊಲೀಸ್ ಇನ್ಸ್ಪೆಕ್ಟರ್ ದೂರವಾಣಿ ಸಂಖ್ಯೆ-9480802033 ಗೆ ಸಂಪರ್ಕಿಸಿ ಮಾಹಿತಿ ನೀಡು ವಂತೆ ಧಾರವಾಡ ಉಪನಗರ ಪೊಲೀಸ್ ಇನ್ಸಪೆಕ್ಟರ್ ರಮೇಶ್ ಹೂಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.