ಧಾರವಾಡ ದಲ್ಲಿ ಲಖಿಂಪುರ ರೈತ ಹುತಾತ್ಮರಿಗೆ ಭಾವಪೂರ್ಣ ನಮನ – ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಸಂಘಟನೆ ಗಳಿಂದ ನಮನ…..

Suddi Sante Desk

ಧಾರವಾಡ –

ಇತ್ತೀಚೆಗೆ ಲಖಿಂಪುರದಲ್ಲಿ ನಡೆದ ರೈತರ ಮೇಲಿನ ಘಟನೆ ಯನ್ನು ಖಂಡಿಸಿ ಹಾಗೇ ಹುತಾತ್ಮ ರಾದ ರೈತರಿಗೆ ಧಾರವಾಡದಲ್ಲಿ ಸಂಯುಕ್ತ ಕರ್ನಾಟಕ ವೇದಿಕೆ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಸಹಯೋಗದಲ್ಲಿ ಭಾವಪೂರ್ಣ ನಮನ ಸಲ್ಲಿಸಲಾಯಿತು

ಲಖಿಂಪುರ ಖೇರಿ ರೈತ ಹುತಾತ್ಮ ಕಾಂಡ ಖಂಡಿಸಿ ಮೇಣದ ಬತ್ತಿ ಬೆಳಗಿಸುವ ಮೂಲಕ ಹುತಾತ್ಮರಾದ ರೈತರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯ್ತು

ಅರ್ಥಪೂರ್ಣವಾದ ಈ ಒಂದು ಕಾರ್ಯಕ್ರಮ ದಲ್ಲಿ ವಿವಿಧ ಸಂಘಟನೆಯ ನಾಯಕರು ಮುಖಂಡರು ರೈತರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.