This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State Newsಧಾರವಾಡ

ಧಾರವಾಡ ದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಪ್ರತಿಭಟನೆ ಮನವಿ ಸಲ್ಲಿಕೆ

WhatsApp Group Join Now
Telegram Group Join Now

ಧಾರವಾಡ

ಧಾರವಾಡದ ದಡ್ಡಿ  ಕಮಲಾಪುರ ಗ್ರಾಮದದ ಲ್ಲಿರುವ  ಸರ್ವೆ ನಂಬರ್ 1/1 ಕ್ಷೇತ್ರ 1, ಎಕರೆ  27 ಗುಂಟೆ ಸರ್ಕಾರಿ  ಜಮೀನಿನಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆ ಯಿಂದ ಪ್ರತಿಭಟನೆ ಯನ್ನು ಮಾಡಲಾ ಯಿತು.

ಗ್ರಾಮದ 23 ಕಡು ಬಡ ಜನರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ  ಮುತ್ತು  ಬೆಳ್ಳಕ್ಕಿ ನೇತೃತ್ವದಲ್ಲಿ ಮಂಡಿಹಾಳ ಪಂಚಾಯತ ಅಧಿಕಾರಿಗಳಿಗೆ ಮನವಿಯನ್ನು  ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ರಾದ  ಜಗದೀಶ್ ಜಾದವ್ ,ಹಾಗೂ ಜಿಲ್ಲಾ ಮುಖಂಡರಾದ ಕಮಲೂ ಫೂಲ್ ವಾಲೆ , ಸೋಮು ಬೈಲವಾಡ, ಸುರೇಶ್ ಮಾಡರಗಿ, ಜಯ ಕಾನವಾಲೆ, ಚೇತನ್ ಫೂಲ್ ವಾಲೆ, ರಮೇಶ್ ದಾಂಡೇವಾಲೆ, ಹರ್ಷದ್ ಪಠಾಣ, ಮೆಹಬೂಬ್ ಹವಾಲ್ದಾರ್, ಕೃಷ್ಣಾ ದಾಂಡೆವಾಲೆ, ಪ್ರಕಾಶ್ ಪಾಟೀಲ್, ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk