ಧಾರವಾಡದ ಹಾಲ ಕುಸುಗಲ್ ಗ್ರಾಮದಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯತಿ ಸದಸ್ಯ ಸಾವು ಜಮೀನಿಗೆ ತೆರಳಿದಾಗ ಘಟನೆ…..

Suddi Sante Desk

ಧಾರವಾಡ –

ಸಿಡಿಲು ಬಡಿದು ಗ್ರಾಪಂ ಸದಸ್ಯರೊಬ್ಬರು ಸಾವಿಗೀಡಾದ ಘಟನೆ ಧಾರವಾಡದ ಹಾಲ ಕುಸುಗಲ್ ಗ್ರಾಮದಲ್ಲಿ ನಡೆದಿದೆ‌.ನವಲಗುಂದ ತಾಲೂಕಿನ ಹಾಲಕುಸಗಲ್ ಗ್ರಾಮದಲ್ಲಿ ಈ ಒಂದು ಧಾರುಣ ಘಟನೆ ನಡೆದಿದ್ದು ವಿರೂಪಾಕ್ಷಪ್ಪ ಧಾರವಾಡ ಮೃತರಾದವರಾದ ಗ್ರಾಮ ಪಂಚಾಯತಿ ಸದಸ್ಯರಾದವರಾಗಿದ್ದಾರೆ.

ಕೃಷಿ ಚಟುವಟಿಕೆಗಾಗಿ ಜಮೀನಿಗೆ ತೆರಳಿದ್ದಾಗ ಈ ಒಂದು ಘಟನೆ ನಡೆದಿದ್ದು ಮಳೆ ಬಂದ ಹಿನ್ನೆಲೆ ಮರವೊಂದರ ಕೆಳಗೆ ನಿಂತಿದ್ದ ವಿರೂಪಾಕ್ಷಪ್ಪ.ಈ ವೇಳೆ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ.ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.