This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Sports News

ಧಾರವಾಡ ಉಪನಗರ ಪೊಲೀಸ್ ಠಾಣೆ ಮುಂದೆ ಯುವಕನ ಹುಚ್ಚಾಟ – ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಕೈಗೆ ಬ್ಲೇಡ್ ಹಾಕಿಕೊಂಡ ಮನ್ಮಥ…..

WhatsApp Group Join Now
Telegram Group Join Now

ಧಾರವಾಡ –

ಧಾರವಾಡ ಉಪನಗರ ಪೋಲಿಸರು ಉಪಟಳ ನೀಡುತ್ತಿ ದ್ದಾರೆಂದು ಆರೋಪಿಸಿ ಯುವಕನೊಬ್ಬ ಕೈಗೆ ಬ್ಲೇಡ್ ಹಾಕಿಕೊಂಡಿದ್ದಾನೆ.ಮನು ಅಲಿಯಾಸ ಮನ್ಮಥ ಎಂಬಾತ ನೇ ಹುಚ್ಚಾಟ ಮಾಡಿಕೊಂಡಿದ್ದು ಹಣಕ್ಕಾಗಿ ಪೀಡುಸು ತ್ತಿರುವ ಉಪನಗರ ಪೋಲಿಸರು ಎಂದು ಆರೋಪವನ್ನು ಮಾಡಿದ್ದಾನೆ.ನವೆಂಬರ 30 ರಂದು ನಡೆದ ಘಟನೆಯ ವಿಚಾರವಾಗಿ ಈ ಒಂದು ಪ್ರಕರಣ ನಡೆದಿದೆ.

ಜಿಲ್ಲಾಧಿಕಾರಿ ಗಳ ಕಚೇರಿ ಎದುರು ಹಣದ ವಿಚಾರಕ್ಕೆ ಹೊಡೆದಾಡಿಕೊಂಡಿದ್ದರು ಯುವಕರು.ಘಟನೆ ನಡೆದ ಸ್ಥಳದಲ್ಲಿದ್ದ ಯುವಕನನ್ನ ಠಾಣೆಗೆ ಕರೆಸಿ ಕಿರುಕುಳ‌ ನೀಡಿದ್ದಾರಂತೆ ಪೋಲಿಸರು.ಪೋಲಿಸರ ಕಾಟಕ್ಕೆ ಬೇಸತ್ತು ಎರಡು ಕೈಗೆ ಬ್ಲೆಡ್ ನಿಂದ ಕೊರೆದುಕ್ಕೋಂಡ ಬಂದಿದ್ದಾನೆ ಯುವಕ.ನಮಗೆ ದುಡ್ಡು ಕೊಡಿ ಅಂದ್ರೆ ಎಲ್ಲಿಂದ ಕೊಡೋಣ.

ಸತ್ತು ಬಿಡು ಅಂದ್ರೆ ಸತ್ತು ಬಿಡ್ತೆವಿ ಎಂದು ಠಾಣೆ ಎದುರು ಯುವಕನ ಹುಚ್ಚಾಟ ಮಾಡಿದ್ದಾನೆ.ಧಾರವಾಡ ಉಪನಗರ ಠಾಣೆಯ ಎದುರು ನಡೆದ ಹೈಡ್ರಾಮಾ ನಡೆದಿದೆ


Google News

 

 

WhatsApp Group Join Now
Telegram Group Join Now
Suddi Sante Desk