ಕೊನೆಗೂ ಪತ್ತೆಯಾದ ಹುಬ್ಬಳ್ಳಿಯ ಕಾರ್ಖಾನೆ ಮಾಲೀಕ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಮತ್ತು ಟೀಮ್ ಕಾರ್ಯಾಚರಣೆ….‌.

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯ ತಾರಿಹಾಳ ನಲ್ಲಿ ಸ್ಪಾರ್ಕ್ ಕ್ಯಾಂಡಲ್ ಕಾರ್ಖಾನೆ ಅವಘಡ ವಿಚಾರ ಕುರಿತು ಕೊನೆಗೂ ಕಾರ್ಖಾನೆ ಮಾಲೀಕನನ್ನು ಬಂಧನ ಮಾಡಲಾಗಿದೆ ಹೌದು ಹುಬ್ಬಳ್ಳಿಯ ತಾರಿಹಾಳ ದಲ್ಲಿ ಕಳೆದ ತಿಂಗಳು 23 ರಂದು ಸ್ಪೋಟ ಗೊಂಡಿತ್ತು ಈ ಒಂದು ಘಟನೆ ಯಲ್ಲಿ ಐವರು ಸಾವನ್ನಪ್ಪಿದರು ಘಟನೆ ನಡೆದ ನಂತರ ಮಾಲೀಕ ನಾಪತ್ತೆ ಯಾಗಿದ್ದು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಮಾಲೀ ಕನನ್ನು ಬಂಧನ ಮಾಡಿದ್ದಾರೆ

ಧಾರವಾಡದ ಮನೆ ಯೊಂದರಲ್ಲಿ ಅವಿತು ಕುಳಿತುಕೊಂ ಡಿದ್ದ ಮಾಲೀಕ ನನ್ನು ಹುಬ್ಬಳ್ಳಿಯ ಗ್ರಾಮೀಣ ಇನ್ಸ್ಪೆಕ್ಟರ್ ರಮೇಶ ಗೋಕಾಕ್ ಬಂಧನ ಮಾಡಿದ್ದಾರೆ ಹೀಗಾಗಿ ಕೊನೆಗೂ ಪತ್ತೆಯಾದ ಕಾರ್ಖಾನೆಯ ಮಾಲೀಕ ಪತ್ತೆ ಯಾಗಿದ್ದಾನೆ.ಇನ್ನೂ ಈ ಒಂದು ಘಟನೆ ಯಲ್ಲಿ ಈವರೆಗೆ 5 ಜನರು ಮೃತರಾಗಿದ್ದಾರೆ.

ಮೊನ್ನೆ ಚಿಕಿತ್ಸೆಗೆ ಸ್ಪಂದಿಸದೇ ಮೂವರು ಮಹಿಳೆಯರು ಹಾಗೂ ಇಬ್ಬರು ಯುವಕರು ಸಾವನ್ನಪ್ಪಿದ್ದರು.ಇನ್ನೂ ಕೂಡಾ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ಮೂವರು ಮಹಿಳೆಯರು.ಇದರ ನಡುವೆ ನಾಪತ್ತೆ ಯಾಗಿದ್ದ ಕಾರ್ಖಾನೆ ಮಾಲೀಕ ಅಬ್ದುಲ್ ಖಾದರ್ ನನ್ನು ಬಂಧನ ಮಾಡಲಾಗಿದೆ.

ಕಾರ್ಖಾನೆ ಮಾಲೀಕ ಅಬ್ದುಲ್ ಖಾದರ್ ಪತ್ತೆಯಾಗಿದ್ದು ಘಟನೆ ನಡೆದ ನಂತರ ಈವರೆಗೆ ನಾಪತ್ತೆ ಯಾಗಿದ್ದ ಮಾಲೀಕ ನನ್ನು ಬಂಧನ ಮಾಡಲಾಗಿದೆ.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.