ಧಾರವಾಡ ದಲ್ಲಿ ಯುವ ಕಾಂಗ್ರೆಸ್ ಪಕ್ಷದಿಂದ ಇಸ್ಮಾಯಿಲ್ ತಮಾಟಗಾರ್ ಹುಟ್ಟು ಹಬ್ಬ ಆಚರಣೆ ಕಿಟ್ ವಿತರಣೆ…..

Suddi Sante Desk

ಧಾರವಾಡ –

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಧಾರವಾಡದ ಭಗಣಿ ಸಮಾಜ ಸಭಾಭವನದಲ್ಲಿ ಕಾಂಗ್ರೆಸ್ ಮುಖಂಡರಾದ ಸನ್ಮಾನ್ಯ ಇಸ್ಮಾಯಿಲ್ ತಮಾಟಗಾರ್ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು

ಕೇಕ್ ಕತ್ತರಿಸಿ ನಂತರ ಇದೇ ವೇಳೆ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಪ್ರಯುಕ್ತ 300 ರೇಷನ್ ಕಿಟ್ ವಿತರಿಸುವ ಮೂಲಕ ಆಚರಿಸಲಾಯಿತು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ದೇಸಾಯಿ ನೇತೃತ್ವದಲ್ಲಿ ಈ ಒಂದು ಕಾರ್ಯಕ್ರಮವನ್ನು ಆಚರಿಸಲಾಯಿತು

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ದೀಪಕ್ ಚಿಂಚೂರಿ, ಮಾಜಿ ಹು-ಧಾ ಅಧ್ಯಕ್ಷ ದಾನಪ್ಪ ಕಬ್ಬೇರ್, ಸುನಿಲ್ ಶಿಂದೆ, ಪ್ರಜ್ವಲ್ ಗೌಡರ್, ಫಿರೋಜ್ ಪಠಾಣ್, ಕೃಷ್ಣ ಗುಮಗೊಳ್,ವಾಸಿಮ್ ಕಿತ್ತೂರ, ವಿಶಾಲ್, ಅಲ್ತಾಫ್, ಇಜಾಜ್, ಮುಸ್ತಕಿ ಮ್ ರಫೀಕ್, ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.