This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ಧಾರವಾಡದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಜನಪರ ಕಾರ್ಯಕ್ರಮ…..

WhatsApp Group Join Now
Telegram Group Join Now

ಧಾರವಾಡ –

ಧಾರವಾಡದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಯಿಂದ ಜನಪರ ಕಾರ್ಯಕ್ರಮವೊಂದು ನಡೆಯಿತು ನಗರದ ಧಾರವಾಡ ಸುಭಾಷ್ ರಸ್ತೆಯಲ್ಲಿ ಸಾರ್ವಜನಿಕರಿಗೆ ವೇದಿಕೆಯ ರಾಜ್ಯ ಉಪಾಧ್ಯಕ್ಷ ರಾದ ಶ್ರೀ, ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಮಾಸ್ಕ್ ವಿತರಣೆ ಮಾಡಿ ಕೇೂವಿಡ್ 19 ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಕೋವಿಡ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಗರ ದಲ್ಲಿ ಈ ಒಂದು ಕುರಿತು ಸಾರ್ವಜನಿಕರಿಗೆ ತಿಳುವ ಳಿಕೆ ಮೂಡಿಸಲಾಯಿತು

ಇದೇ ವೇಳೆ ಸಾರ್ವಜನಿಕರಿಗೆ ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು.ಐದನೂರಕ್ಕೂ ಹೆಚ್ಚು ಮಾಸ್ಕ್ ಗಳನ್ನು ವಿತರಣೆ ಮಾಡಿ ಕೋವಿಡ್ ಕುರಿತು ಜನಪರ ಕಾರ್ಯಕ್ರಮವನ್ನು ಮಾಡಲಾಯಿತು

ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ್ ಜಾಧವ, ಕಮಲೂ ಪೂಲವಾಲೆ, ಹರ್ಷದ್ ಪಠಾಣ್, ಕೃಷ್ಣಗೌಡ ಪಾಟೀಲ್, ನಾಗರಾಜ ದುಮ್ಮವಾಡ,ನಾಗರಾಜ್ ಮುಮ್ಮಿಗಟ್ಟಿ, ಚಿನ್ನು ಪಾಟೀಲ, ಸೋಮು ಬೈಲವಾಡ,ಗಂಗಾಧರ್ ಹಂಪಣ್ಣವರ,ಜ್ಯೋತಿಬಾ ಪಾಟೀಲ್, ನಾಗರಾಜ ರಾಯಣ್ಣವರ್, ಮಡಿವಾಳ ನೇಕಾರ, ಉಮೇಶ್ ಶಿಂಧೆ, ಶ್ರೀಶೈಲ ಗೇೂವನಕೊಪ್ಪ.ಮುಂತಾದವರು ಉಪಸ್ಥಿತರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk