This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಧಾರವಾಡದಲ್ಲಿ ಪ್ರತಿಷ್ಠಿತ ಧರಣಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಧಾರವಾಡ ಸಂಸ್ಥೆಯ 6 ನೇ ವಾರ್ಷಿಕ ಮಹಾಸಭೆ ಮಹೇಶ್ ಶೆಟ್ಟಿ ಚಾಲನೆ…..

WhatsApp Group Join Now
Telegram Group Join Now

ಧಾರವಾಡ –

ಧಾರವಾಡದ ಪ್ರತಿಷ್ಠಿತ ಧರಣಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಧಾರವಾಡ ಸಂಸ್ಥೆಯ 6 ನೇ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರಾದ ಮಹೇಶ್ ಶೆಟ್ಟಿಯವರು ದ್ವೀಪ ಬೆಳಗಿಸಿ ಉದ್ಘಾಟಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಹೋಟೆಲ ಉದ್ಯಮಿ ಹಾಗು ಸಂಸ್ಥೆಯ ಅಧ್ಯಕ್ಷರು ಮಹೇಶ ಶೆಟ್ಟಿ ಸಂಸ್ಥೆಯ ಇಂದು ಈ ಭಾಗದಲ್ಲಿ ಎಲ್ಲ ಬ್ಯಾಂಕ್ ಗಳಿಗಿಂತಲು ಮುಂಚೂಣಿಯಲ್ಲಿದ್ದು ಇದಕ್ಕೆ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಹಾಗು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು ತಿಳಿಸಿದರು.ಹಾಗೂ ಸಾಕಷ್ಟು ಸೌಹಾರ್ದ ಹಾಗು ಸಹಕಾರಿ ಸಂಸ್ಥೆಯ ಅನುಭವ ಇರುವ ನಮ್ಮ ಎಲ್ಲಾ ನಿರ್ದೇಶಕರು ಈ ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದು ಸಂದರ್ಭದಲ್ಲಿ ಅಭಿನಂದಿಸಿ ಶುಭಾಶಯಗಳು ಕೋರಿದರು.

ನೂರಕ್ಕು ಹೆಚ್ಚು ಸದಸ್ಯರು ಈ ಮಹಾಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರು ಪ್ರಕಾಶ ಗೋಡಬೊಲೆ ಅವರನ್ನ ಸ್ಮರಿಸಿ ಮೌನಾಚರಿಸಿ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಪ್ರಾರ್ಥನೆ ಮಾಡಲಾಯಿತು

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಈರೇಶ ಅಂಚಟಗೇರಿ,ವೀರಣ್ಣ ಯಳಲ್ಲಿ, ಶರಣಪ್ಪ ಸವಡಿ, ರವಿ ಶೆಟ್ಟಿ, ಮನೋಜ ಭಂಡಾರಿ ಡಾ ವಾಯ್ ಬಿ ಪಾಟೀಲ ಚಿರಾಗ ಭಂಡಾರಿ, ವ್ಯವಸ್ಥಾ ಪಕರಾದ ಎಸ್ ಎಮ್ ಜಮಾದಾರ ಉಪಸ್ಥಿತರಿ ದ್ದರು.


Google News

 

 

WhatsApp Group Join Now
Telegram Group Join Now
Suddi Sante Desk