This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಕೆರೆಯಲ್ಲಿ ಬಾಲಕನ ಶವ – ಸಾವಿನ ಹಿಂದೆ ಹುಟ್ಟುಕೊಂಡಿವೆ ಹಲವು ಅನುಮಾನಗಳು

WhatsApp Group Join Now
Telegram Group Join Now

ಹುಬ್ಬಳ್ಳಿ

ಏಳು ವರುಷದ ಬಾಲಕನ ಶವವೊಂದು ಕೆರೆಯಲ್ಲಿ ಪತ್ತೆಯಾದ ಘಟನೆ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆರೆಯಲ್ಲಿ ಸಾಗರ ಪೂಜಾರ ಎಂಬ ಬಾಲಕನ ಶವ ಪತ್ತೆಯಾಗಿದೆ.

ನೀರು ತರಲು ಕೆರೆಯಲ್ಲಿ ಬಿದ್ದು ಸಾವಿಗೀಡಾ ಗಿದ್ದಾನೋ ಅಥವಾ ಬೇರೆ ಏನಾದರೂ ಘಟನೆ ನಡೆದಿದೆಯೋ ಎಂಬ ಕುರಿತಂತೆ ಗೊಂದಲಗಳು ಉಂಟಾಗಿವೆ.ಕೆರೆಯಲ್ಲಿ ಬಾಲಕ ಶವ ತೇಲಾಡುತ್ತಿದ್ದಾಗ ನೋಡಿದ ಗ್ರಾಮಸ್ಥರು ನಂತರ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿ ಗ್ರಾಮಕ್ಕೆ ಆಗಮಿಸಿದ ನಂತರ ಬಾಲಕನ ಶವವನ್ನು ಕೆರೆಯಿಂದ ಹೊರತಗೆಯಲಾಯಿತು.

ಶವವನ್ನು ಹೊರಗೆ ತಗೆಯುತ್ತಿದ್ದಂತೆ ಬಾಲಕನ ಬಾಯಲ್ಲಿ ಬುರುಗ ಬಂದಿದೆ ಹೀಗಾಗಿ ಇದರಿಂದ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಇನ್ನೂ ಬೆಳಿಗ್ಗೆಯಿಂದಲೇ ಬಾಲಕ ಮನೆಯಿಂದ ಹೋಗಿದ್ದನಂತೆ ಮಧ್ಯಾಹ್ನ ಶವವಾಗಿ ಗ್ರಾಮದ ಕೆರೆಯಲ್ಲಿ ಸಾಗರ ಪತ್ತೆಯಾಗಿದ್ದಾನೆ.

ಸಾಗರ ಸಾವಿನಿಂದಾಗಿ ಹಲವು ಅನುಮಾನಗಳು ಹುಟ್ಟುಕೊಂಡಿದ್ದು ವಿಷಯ ತಿಳಿದ ಕುಂದಗೋಳ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.


Google News

 

 

WhatsApp Group Join Now
Telegram Group Join Now
Suddi Sante Desk