ಹುಬ್ಬಳ್ಳಿಯಲ್ಲಿ ಆಟೋ ಚಾಲನೆ ಮಾಡಿದ ಸಚಿವ ಪ್ರಹ್ಲಾದ್ ಜೋಶಿ ಫಲಾನುಭವಿಗಳಿಗೆ ಆಟೊ ವಿತರಣೆ…..

Suddi Sante Desk
ಹುಬ್ಬಳ್ಳಿಯಲ್ಲಿ ಆಟೋ ಚಾಲನೆ ಮಾಡಿದ ಸಚಿವ ಪ್ರಹ್ಲಾದ್ ಜೋಶಿ ಫಲಾನುಭವಿಗಳಿಗೆ ಆಟೊ ವಿತರಣೆ…..

ಕೇಂದ್ರ ಸರಕಾರದ “ದೀನದಯಾಳ್ ಅಂತ್ಯೋದಯ ಯೋಜನೆ”ಯಡಿ ನ್ಯಾಷನಲ್ ಅರ್ಬನ್ ಲೈವ್ಲಿಹುಡ್ ಮಿಷನ್ ಸ್ವಯಂ ಉದ್ಯೋಗ ಯೋಜನೆಯಡಿ ಆಟೋ ರಿಕ್ಷಾ ವಿತರಣೆ ಮಾಡಿ ಚಾಲನೆ ನೀಡಲಾಯಿತು.


ಜನಸಾಮಾನ್ಯರು ಸ್ವಯಂ ಉದ್ಯೋಗ ಮಾಡುವ ನಿಟ್ಟಿನಲ್ಲಿ ಸ್ವಾವಲಂಬನೆಯ ಜೀವನ‌ ರೂಪಿಸಲು ಪ್ರಧಾನಿ ಶ್ರೀ Narendra Modi ಜೀ ನೇತೃತ್ವದ ಕೇಂದ್ರ ಸರಕಾರ ಈ‌ ಯೋಜನೆ ಜಾರಿಗೆ ತಂದು ಇಂದು ಅನೇಕರಿಗೆ ಉದ್ಯೋಗ ರೂಪಿಸಲು ನೆರವಾಗಿದೆ.
ಕೇಂದ್ರ ಸರಕಾರದ “ದೀನದಯಾಳ್ ಅಂತ್ಯೋದಯ ಯೋಜನೆ”ಯಡಿ ನ್ಯಾಷನಲ್ ಅರ್ಬನ್ ಲೈವ್ಲಿಹುಡ್ ಮಿಷನ್ ಸ್ವಯಂ ಉದ್ಯೋಗ ಯೋಜನೆಯಡಿ ಆಟೋ ರಿಕ್ಷಾ ವಿತರಣೆ ಮಾಡಿ ಚಾಲನೆ ನೀಡಲಾಯಿತು ರೂಪಿಸಲು ನೆರವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.