ಶಾಸಕ ಅಮೃತ ದೇಸಾಯಿ ಅವರಿಂದ ದೀಪಾವಳಿಯ ಶುಭಾಶಯಗಳು – ಶುಭಾಶಯ ಕೋರಿದ ಶಾಸಕರು…..

Suddi Sante Desk

ಧಾರವಾಡ –

ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು ನಾಡಿನ ಮತ್ತು ಜಿಲ್ಲೆಯ ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಹೌದು ಇಂದಿನಿಂದ ನಾಡಿನಾಧ್ಯಂತ ಬೆಳಕಿನ ಹಬ್ಬ ಆರಂಭ ವಾಗಿದ್ದು ಹೀಗಾಗಿ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಬೆಳಕಿನ ಹಬ್ಬ ಜನತೆಯ ಬದುಕಿನಲ್ಲಿ ಬೆಳಕನ್ನು ತರಲೆಂದು ಶುಭಾಶಯಗಳೊಂದಿಗೆ ಶುಭ ಹಾರೈಸಿದ್ದಾರೆ.ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಕ್ಷೇತ್ರದ ಜನತೆಗೆ ಶುಭ ಕೋರಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.