ಸಿದ್ದಾರೂಢ ದೇವಸ್ಥಾನದ ಮುಂದಿನ ರಸ್ತೆ ಅಭಿವೃದ್ಧಿ ಗೆ ಚಾಲನೆ ನೀಡಿದ ಶಾಸಕ‌ ಅರವಿಂದ ಬೆಲ್ಲದ – ಸಿದ್ದಾರೂಢರ ದರ್ಶನ ಪೂಜೆ ಸಲ್ಲಿಕೆ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದು ನಂತರ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ ನಂ 34 ರ ಸಿದ್ಧಾರೂಢ ಮಠದ ಮುಂದಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಅರವಿಂದ ಬೆಲ್ಲದ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಮಠದ ಟ್ರಸ್ಟಿನ ಅಧ್ಯಕ್ಷರಾದ ಡಿ. ಡಿ. ಮಾಳಗಿ,ರಂಗಾ ಬದ್ದಿ,ಜಗದೀಶ್ ಮಗಜಿಕೊಂಡಿ ಮುಖಂ ಡರಾದ ಮಹೇಶ ಘಾಟಗೆ, ಶಂಕರ್ ಭುಜಂಗನವರ್ ಸತೀಶ್ ಪಾಟೀಲ್ ಕುಲಕರ್ಣಿ,ಗುರುಸಿದ್ಧ ಅಂಗಡಿ, ಮಂಜುನಾಥ್ ಶಿರಹಟ್ಟಿ,ಅಕ್ಷಯ್ ಪಾಠಕ್,ಸಂಜಯ್ ಘಾಟಗೆ,ನವೀನ್ ಚರಂತಿಮಠ ಸೇರಿದಂತೆ ಇನ್ನಿತರ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.