ಸರ್ಕಾರಿ ಕಚೇರಿ ಯಲ್ಲಿ ಲಂಚ ಕೇಳದೆ Mlc ಯನ್ನು ಬಿಟ್ಟಿಲ್ಲ ಹೊಸ ಬಾಂಬ್ ಸಿಡಿಸಿದ Mlc ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದೆ Mlc ಮಧು ಮಾದೇಗೌಡರ ಬಾಂಬ್…..

Suddi Sante Desk
ಸರ್ಕಾರಿ ಕಚೇರಿ ಯಲ್ಲಿ ಲಂಚ ಕೇಳದೆ Mlc ಯನ್ನು ಬಿಟ್ಟಿಲ್ಲ ಹೊಸ ಬಾಂಬ್ ಸಿಡಿಸಿದ Mlc ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದೆ Mlc ಮಧು ಮಾದೇಗೌಡರ ಬಾಂಬ್…..

ಮಂಡ್ಯ

ಸರ್ಕಾರಿ ಕಚೇರಿ ಯಲ್ಲಿ ಲಂಚ ಕೇಳದೆ Mlc ಯನ್ನು ಬಿಟ್ಟಿಲ್ಲ ಎನ್ನುತ್ತಾ ಹೊಸ ಬಾಂಬ್ ಸಿಡಿಸಿದ್ದಾರೆ Mlc ಮಧು ಮಾದೇಗೌಡ ಅವರು ಹೌದು ಈ ಒಂದು ಮಾತುಗಳು ಈಗ ಹೊಸ ದೊಂದು ಚರ್ಚೆಯನ್ನು ಹುಟ್ಟು ಹಾಕಿವೆ Mlc ಮಧು ಮಾದೇಗೌಡರ ಅವರ ಮಾತುಗಳು.

ಸರ್ಕಾರಿ ಕಚೇರಿಯಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಸರ್ಕಾರಿ ಸರ್ಕಾರಿ ಕಚೇರಿಯಲ್ಲಿ ಲಂಚ ಕೇಳದೆ  MLC ಯನ್ನು ಬಿಟ್ಟಿಲ್ಲ.ಮಧು ಜಿ. ಮಾದೇಗೌಡರು ಹೀಗೆ ಗಂಭೀರ ಆರೋಪ ವನ್ನು ಮಾಡಿದ್ದಾರೆ.ಮಧು ಜಿ ಮಾದೇಗೌಡ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧ ಕಿಡಿ ಕಾರಿದರು‌

ಮದ್ದೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಸರ್ಕಾರಿ ಕಚೇರಿಯಲ್ಲಿ ನನ್ನನ್ನು ಲಂಚ ಕೇಳದೆ ಯಾರು ಬಿಟ್ಟಿಲ್ಲ ಇದು ನಮ್ಮ ರಾಜ್ಯ ಸರ್ಕಾರದ ದೌರ್ಭಾಗ್ಯ ಎಂದರು.

ನೀನು MLA,MLC ಯೋ ಗೊತ್ತಿಲ್ಲ ಫಸ್ಟ್ ದುಡ್ಡು ಮಡಗಬೇಕು.ಅ ಮೇಲೆ ಕೆಲಸ ಕಾರ್ಯಗಳು ಹಾಗ್ತಾವೆ.ವಿಧಾನ ಪರಿಷತ್ ಸದಸ್ಯನ ಹತ್ತಿರ ಲಂಚ ಕೇಳ್ತಾರೆ ಅಂದ್ರೆ ನಿಮ್ಮ ಕಥೆ ಏನು 
ಮುಂದೆ ನಿಮ್ಮ ಗತಿ ಏನಾಗಬಹುದು ರಾಜ್ಯ ಸರ್ಕಾರ 40% ಸರ್ಕಾರವಾಗಿದೆ.ಯಾವುದೇ ಸರ್ಕಾರಿ ಕಚೇರಿಗೆ ಹೋದ್ರು ದುಡ್ಡು ಇಟ್ಟರೆ ಮಾತ್ರ ನಮ್ಮ ಕೆಲಸ ಹಾಗುತ್ತೆ ಎಂದಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮದ್ದೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.