ಶಾಸಕ ಅಮೃತ ದೇಸಾಯಿಗೆ ವಿಶೇಷ ಉಡುಗೊರೆ ನೀಡಿದ ಸುದ್ದಿ ಸಂತೆ ಅಬಕಾರಿ ಮಿತ್ರ ಟೀಮ್…..

Suddi Sante Desk

ಧಾರವಾಡ –

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಸುದ್ದಿ ಸಂತೆ ಮತ್ತು ಅಬಕಾರಿ ಮಿತ್ರ ಡಿಜಿಟಲ್ ಮೀಡಿಯಾ ಸಂಸ್ಥೆಯ ವತಿಯಿಂದ ವಿಶೇಷವಾಗಿ ಶುಭಾಶಯಗಳನ್ನು ಹೇಳಿ ಉಡುಗೊರೆ ಯನ್ನು ನೀಡಲಾಯಿತು.

ಎರಡು ಸಂಸ್ಥೆಗಳ ಪರವಾಗಿ ನಿವಾಸಕ್ಕೆ ತೆರಳಿ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಲಾಯಿತು.ಇದೇ ವೇಳೆ ವಿಭಿನ್ನವಾದ ಉಡುಗೊರೆಯನ್ನು ಶಾಸಕರಿಗೆ ನೀಡಿ ಅಭಿನಂದಿಸಿ ಶುಭ ಹಾರೈಸಲಾಯಿತು.ಈ ಒಂದು ಸಂದರ್ಭದಲ್ಲಿ ಸುದ್ದಿ ಸಂತೆಯ ಹಿರಿಯ ವರದಿಗಾರರಾದ ಮಂಜುನಾಥ ಸರ್ವಿ,ಪೊಟೊ ಜರ್ನಲಿಸ್ಟ್ ಪರಶುರಾಮ ಗೌಡರ,ಅಬಕಾರಿ ಮಿತ್ರ ಪತ್ರಿಕೆಯ ಸಂಪಾದಕರಾದ ಮಂಜುನಾಥ ಬಡಿಗೇರ ಉಪಸ್ಥಿತರಿದ್ದರು.ಇದೇ ವೇಳೆ ಎರಡು ಸಂಸ್ಥೆಗಳ ಪರವಾಗಿ ಕೆಲವೊಂದಿಷ್ಟು ಬೇಡಿಕೆ ಗಳನ್ನು ಶಾಸಕರ ಮುಂದೆ ಇಡಲಾಯಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.