This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಕುಂದಗೋಳ ದಲ್ಲಿ ಆಕ್ಸಿಜನ್ ಕಾನ್ಸನ್ಟ್ರೇಟರ್ ಕೊಡುಗೆ ಕ್ಷಮತಾ ಸೇವಾ ಸಂಸ್ಥೆ ನೆರವು…..

WhatsApp Group Join Now
Telegram Group Join Now

ಕುಂದಗೋಳ –

ಕುಂದಗೋಳದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯವರು ಅವರ ಪೋಷಕತ್ವದ ಕ್ಷಮತಾ ಸೇವಾ ಸಂಸ್ಥೆ ಮುಖಾಂತರ 2 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಹಸ್ತಾಂತರಿಸಲಾಯಿತು

ಕ್ಷಮತಾ ಸೇವಾ ಸಂಸ್ಥೆ ಮುಖಾಂತರ 2 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಹಸ್ತಾಂತರಿಸಲಾಯಿತು

ಬಿಜೆಪಿ ನಾಯಕ ಎಮ್ ಆರ್ ಪಾಟೀಲ ನೇತೃತ್ವ ದಲ್ಲಿ ಈ ಒಂದು ಉಪಕರಣಗಳನ್ನು ಹಸ್ತಾಂತರ ಮಾಡಲಾಯಿತು

ಇದರೊಂದಿಗೆ ಸ್ಥಳೀಯ ಬಿಜೆಪಿ ಯುವ ಮುಖಂಡ ಬಸವರಾಜ ಚಿಕ್ಕಹರಕುಣಿ ಅವರ ಮುಂದಾಳತ್ವ ದಲ್ಲಿ ಎಮ್ ಆರಗ ಪಾಟೀಲ ಅವರು ಹಸ್ತಾಂತರ ಮಾಡಿದರು

ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ಎಂ. ಆರ್.ಪಾಟೀಲ್,ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ ತಾಲೂಕ ಅಧ್ಯಕ್ಷ ರವಿ ಗೌಡ್ರ ಪಾಟೀಲ ಭರಮಗೌಡ ದ್ಯಾವನಗೌಡ, ಬಸವರಾಜ ಚಿಕ್ಕಹರಕುಣಿ ,ಬಸವರಾಜ ಭಂಡಿ ನಾಗಾರಾಜ ಸುಬರಗಟ್ಟಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತ ರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk