ಜನ ಮೆಚ್ಚಿದ ನಾಯಕರು , ಕೇಂದ್ರ ಸಚಿವರಿಗೆ ಹುಟ್ಟು ಹಬ್ಬದ ಶುಭಾಶಯಗಳು – ಶಾಸಕರು ಅಮೃತ ದೇಸಾಯಿ

Suddi Sante Desk

ಧಾರವಾಡ –

ಜನ ಮೆಚ್ಚಿದ ನಾಯಕರು ,ಅಭಿವೃದ್ದಿಯ ಹರಿಕಾರರು ,ಶಿಕ್ಷಣ ಪ್ರೇಮಿಗಳು , ಯುವಕರ ಕಣ್ಮಣಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಸಂಸದರಾಗಿ ಸಧ್ಯ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಸುದ್ದಿ ಸಂತೆ ವೇಬ್ ನ್ಯೂಸ್ ಮೂಲಕ ಧಾರಾವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿ ಕೋರಿದ್ದಾರೆ.

ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳ , ಕಲ್ಲಿದ್ದಲು ಮತ್ತು ಗಣಿ ಸಚಿವರು ಭಾರತ ಸರ್ಕಾರ ಇವರಿಗೆ ಜನ್ಮ ದಿನದ ಶುಭಾಶಯಗಳು ಎಂದು ಶಾಸಕರಾದ ಅಮೃತ ದೇಸಾಯಿ ವಯಕ್ತಿಕವಾಗಿ ಮತ್ತು ಕ್ಷೇತ್ರದ ಜನತೆಯ ಪರವಾಗಿ ಶುಭಾಶಯಳನ್ನು ಕೋರಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.