This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಹುಬ್ಬಳ್ಳಿಯಲ್ಲಿ ಕಾರ್ಮಿಕನ ಮೇಲೆ ಪಿಎಸ್ಐ ದರ್ಪ – ಹಣ ಬಿಡಿಸಿಕೊಳ್ಳುಲು ಹೋಗುತ್ತಿದ್ದವನ ಮೇಲೆ ಪೊಲೀಸರ ದರ್ಪ…..

WhatsApp Group Join Now
Telegram Group Join Now

ಹುಬ್ಬಳ್ಳಿ –

ಹುಬ್ಬಳ್ಳಿಯಲ್ಲಿ ಪೊಲೀಸರ ದರ್ಪ ಕಂಡು ಬಂದಿದೆ. ಕಾರ್ಮಿಕನ ಮೇಲೆ ಪಿಎಸ್ ಐ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.ನಗರದ ಹಳೇ ಹುಬ್ಬಳ್ಳಿಯ ಠಾಣೆಯ ಸಬ್ ಇನ್ಸಪೆಕ್ಟರ್ ಸುಖಾನಂದ ಶಿಂಧೆಯಿಂದ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ವಾಹನ ತಪಾಸಣೆ ವೇಳೆ ಕಾರ್ಮಿಕನಿಗೆ ಲಾಠಿಯಿಂ ದ ತೆಲೆಗೆ ಹೊಡೆದಿದ್ದಾರಂತೆ ಪಿಎಸ್ ಐ ಅವರು. ರೆಹಮತವುಲ್ಲಾ ಕಾಗದಗಾರ ಹಲ್ಲೆಗೆ ಒಳಗಾದ ಕಾರ್ಮಿಕನಾಗಿದ್ದಾನೆ.ಎಟಿಎಂಗೆ ಹಣ ಬಿಡಿಸಲು ಹೋಗುವ ವೇಳೆ ಪೊಲೀಸರಿಂದ ಹಲ್ಲೆಯಾಗಿದೆ

ದಿನಸಿ ಖರೀದಿಗೆ ಹಣ ಡ್ರಾ ಮಾಡಿಕೊಂಡು ಹೋಗು ವ ವೇಳೆ ಈ ಒಂದು ಘಟನೆ ನಡೆದಿದೆ.ಹಳೇ ಹುಬ್ಬ ಳ್ಳಿಯ ದೇವರಗುಡಿಹಾಳ ಕ್ರಾಸ ಬಳಿ ಈ ಒಂದು ಘಟನೆ ನಡೆದಿದೆ.ಲಾಠಿಯಿಂದ ತೆಲೆಗೆ ಹೊಡೆದ ಪರಿ ಣಾಮ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿ ಕ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮಾರಣಾಂತಿಕವಾಗಿ ಗಾಯಗೊಂಡಿರುವ ಕಾರ್ಮಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.ಗಾಯಾಳು ಕಾರ್ಮಿಕನ ಸಂಬಂಧಿಕರಿಂದ ಪಿಎಸ್ ಐ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಅಲ್ಲದೇ ಹಲ್ಲೆಯನ್ನು ಮಾಡಿ ರುವ ಪಿಎಸ್ ಐ ವಿರುದ್ದ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದಾರೆ ಯುವಕನ ಸಂಬಂಧಿಕರು


Google News

 

 

WhatsApp Group Join Now
Telegram Group Join Now
Suddi Sante Desk