ಧಾರವಾಡದ ಕೆಲಗೇರಿಯಲ್ಲಿ ಸ್ಕೀಡ್ ಆಗಿ ಬಿದ್ದ ಬೈಕ್ ಸಾರ್ವಜನಿಕರೊಂದಿಗೆ ಗಾಯಾಳನ್ನು ಆಸ್ಪತ್ರೆಗೆ ಶಿಪ್ಟ್ ಮಾಡಿದ ಸುದ್ದಿ ಸಂತೆ ವರದಿಗಾರ ಮಂಜುನಾಥ ಸರ್ವಿ…..

Suddi Sante Desk

ಧಾರವಾಡ –

ವೇಗವಾಗಿ ಬಂದ ಬೈಕ್ ವೊಂದು ನಿಯಂತ್ರಣ ತಪ್ಪಿ ಸ್ಕೀಡ್ ಆದ ಘಟನೆ ಧಾರವಾಡ ದಲ್ಲಿ ನಡೆದಿದೆ.ಧಾರವಾಡದ ಕೆಲಗೇರಿಯ ಈಶ್ವರ ದೇವಾಲಯ ಬಳಿ ಈ ಒಂದು ಘಟನೆ ನಡೆದಿದೆ.ವೇಗವಾಗಿ ಬಂದ ಬೈಕ್ ಸವಾರ ರಸ್ತೆಯಲ್ಲಿ‌ನ ಹಂಪ್ಸ್ ನ್ನು ನೋಡದೆ ದಾಟಿಸಿದ್ದು ಈ ಒಂದು ಸಮಯ ದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಸ್ಕೀಡ್ ಆಗಿ ಬಿದ್ದಿದ್ದು

ಇನ್ನೂ ತೀವ್ರವಾಗಿ ಗಾಯಗೊಂಡ ಇವನನ್ನು ಸ್ಥಳದಲ್ಲೇ ಹೊರಟಿದ್ದ ಸುದ್ದಿ ಸಂತೆ ಯ ಹಿರಿಯ ವರದಿಗಾರ ಮಂಜು ನಾಥ ಸರ್ವಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ತುರ್ತಾಗಿ ಅಂಬ್ಯೂಲೆನ್ಸ್ ವಾಹನವನ್ನು ತರಿಸಿ ಆಸ್ಪತ್ರೆಗೆ ಶಿಪ್ಟ್ ಮಾಡಿ ಮಾನವೀಯತೆ ಮೆರೆದಿದ್ದಾರೆ

ಇದರೊಂದಿಗೆ ಸಾಮಾಜಿಕ ಜವಾಬ್ದಾರಿ ತೋರಿಸಿದ್ದಾರೆ. ಇವರ ಈ ಒಂದು ಕಾರ್ಯಕ್ಕೆ ಮಂಜುನಾಥ ಬಡಿಗೇರ ಪರಶುರಾಮ ಗೌಡರ,ಶ್ರೀಪಾದ ಕಮ್ಮಾರ,ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.