ಭಾರತ್ ಬಂದ್ ಗೆ ಧಾರವಾಡದಲ್ಲಿ ಆಟೋ ದಲ್ಲಿ ಏನು ಘೋಷಣೆ ಮಾಡತಾ ಇದ್ದಾರೆ ನೋಡಿ…..

Suddi Sante Desk

ಧಾರವಾಡ –

ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ನಾಳೆ ಕರೆ ನೀಡಿರುವ ಭಾರತ್ ಬಂದ್ ಗೆ ಧಾರವಾಡ ದಲ್ಲಿ ಬೆಂಬಲ ಕಂಡು ಬರುತ್ತಿದೆ.ಹೌದು ನಾಳೆ ಭಾರತ್ ಬಂದ್ ಹಿನ್ನೆಲೆಯಲ್ಲಿ ಬಂದ್ ಗೆ ಬೆಂಬಲಿಸುವಂತೆ ಆರ್‌ಕೆಎಸ್ ಕಾರ್ಯಕರ್ತರು ಕರೆ ನೀಡಿದ್ದಾರೆ.

ಹೌದು ನಗರದ ಪ್ರಮುಖ ರಸ್ತೆಗಳಲ್ಲಿ ಆಟೋಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಕಾರ್ಯ ಕರ್ತರು.ಧ್ವನಿವರ್ಧಕ ದ ಮೂಲಕ ರೈತ ಸಂಘಟನೆ ಗಳಿಗೆ ಬೆಂಬಲ‌ ಕೋರಿದರು.

ಅಲ್ಲದೇ ನಾಳೆಯ ಬಂದ್ ಗೆ ರೈತ ಪರ ಪ್ರಗತಿಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಗಳು ಬೆಂಬಲ ಸೂಚಿಸಿವೆ.ನಗರದ ಅಂಗಡಿ ಮುಗ್ಗಟ್ಟು ಗಳು ಹಾಗೂ ವ್ಯಾಪಾರಸ್ಥರು ಬೆಂಬಲ ನೀಡಲು ಜಾಥಾ ಮೂಲಕ ಕರೆ ನೀಡಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.