ರಚನೆಗೊಂಡ ಬೆಳಗಾವಿ ವಿಭಾಗದ ಷಡಾಕ್ಷರಿ ಅಭಿಮಾನಿ ಬಳಗ ಷಡಕ್ಷರಿ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಮಾರ್ಗದರ್ಶನದಲ್ಲಿ ಬೆಳಗಾವಿ ವಿಭಾಗದ ಟೀಮ್…..

Suddi Sante Desk

ಬೆಂಗಳೂರು –

ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಅವರ ಬೆಳಗಾವಿ ವಿಭಾಗದ ಷಡಾಕ್ಷರಿ ಅಭಿಮಾನಿ ಬಳಗ ರಚನೆಗೊಂಡಿದೆ ಹೌದು ಷಡಕ್ಷರಿ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಮಾರ್ಗದರ್ಶನದಲ್ಲಿ ಬೆಳಗಾವಿ ವಿಭಾಗದ ಟೀಮ್ ರಚನೆಗೊಂಡಿದೆ

ಹದಿನೈದು ಉತ್ಸಾಹಿ ಯುವ ನೌಕರರಿಗೆ ಆಯಾ ಜಿಲ್ಲೆಗಳ ಜವಾಬ್ದಾರಿಯನ್ನು ನೀಡಲಾಗಿದ್ದು ಷಡಕ್ಷರಿ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಮಾರ್ಗದರ್ಶನದಲ್ಲಿ ಬೆಳಗಾವಿ ವಿಭಾಗದ ಟೀಮ್ ರಚನೆಗೊಂಡಿದ್ದು ನೂತನ ಸರ್ವ ಸದಸ್ಯರುಗಳಿಗೆ ಅಭಿಮಾನದ ಅಭಿನಂದನೆಗಳು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.