ರಾಜ್ಯದ ಸರ್ಕಾರಿ ನೌಕರರು ನೆಮ್ಮದಿಯಾಗಿ ಇರುವಂತೆ CM ಮಾಡಿದ್ದಾರೆ ಷಡಕ್ಷಾರಿ ವೇತನಕ್ಕೆ ಸಮಿತಿ ರಚನೆ ಕುರಿತು ಷಡಕ್ಷಾರಿ ಅವರು ನೌಕರರಿಗೆ ಹೇಳಿದ್ದೇನು

Suddi Sante Desk

ಬೆಂಗಳೂರು –

ಕೊನೆಗೂ ರಾಜ್ಯದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರ ಮಾದರಿಯ ವೇತನ ನೀಡುವ ಕುರಿತು ಸಮಿತಿ ರಚನೆಯ ಭರವಸೆ ಮಾತನ್ನು ಹೇಳಿದ್ದು ಸದನದಲ್ಲಿ ಈ ಒಂದು ವಿಚಾರವು ಪ್ರಸ್ತಾಪವಾಗುತ್ತಿದ್ದಂತೆ ಇತ್ತ ರಾಜ್ಯದ ಸರ್ಕಾರಿ ನೌಕರರು ಸಂತೋಷ ಗೊಂಡಿದ್ದಾರೆ.

ಹೌದು ರಾಜ್ಯದ ಸಮಸ್ತ ನೌಕರರ ಪರವಾಗಿ ಷಡಕ್ಷಾರಿ ಅವರು ಮಾತನಾಡಿ ರಾಜ್ಯದ ನೌಕರರು ಇಂದು ನೆಮ್ಮದಿ ಯಾಗಿ ಇರುವಂತೆ CM ಮಾಡಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು ವೇತನಕ್ಕೆ ಸಮಿತಿ ರಚನೆ ಕುರಿತು ನಮ್ಮೆಲ್ಲರಿಗೂ ಸಂತೋಷ ವಾಗಿದ್ದು ಶೀಘ್ರದಲ್ಲೇ ಇದರಿಂದಾಗಿ ಸಮಸ್ತ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲ ಆಗಲಿ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.