This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State Newsರಾಯಚೂರು

ನಾನು ರಾಜ್ಯದ ನೌಕರರಿಗೊಸ್ಕರ ಜೈಲಿಗೆ ಹೋಗಲು ಸಿದ್ದನಿದ್ದೇನೆ ಎಂದ ಷಡಾಕ್ಷರಿ ಅವರು – ರಾಜ್ಯದ ನೌಕರರ ಯಾವುದೇ ವಿಚಾರಗೋಸ್ಕರ ಏನೇ ಬರಲಿ ಯಾವುದೇ ತ್ಯಾಗಕ್ಕೂ ನನ್ನ ತಲೆ ಹೋದರು ಪರವಾಗಿಲ್ಲ ಸಿದ್ದನಿದ್ದೇನೆ ಎನ್ನುತ್ತಾ ಸರ್ಕಾರಿ ನೌಕರರ ಆತ್ಮಸ್ಥೈರ್ಯ್ಯ ನೀಡಿದ ರಾಜ್ಯಾಧ್ಯಕ್ಷರು

ನಾನು ರಾಜ್ಯದ ನೌಕರರಿಗೊಸ್ಕರ ಜೈಲಿಗೆ ಹೋಗಲು ಸಿದ್ದನಿದ್ದೇನೆ ಎಂದ ಷಡಾಕ್ಷರಿ ಅವರು – ರಾಜ್ಯದ ನೌಕರರ ಯಾವುದೇ ವಿಚಾರಗೋಸ್ಕರ ಏನೇ ಬರಲಿ ಯಾವುದೇ ತ್ಯಾಗಕ್ಕೂ ನನ್ನ ತಲೆ ಹೋದರು ಪರವಾಗಿಲ್ಲ ಸಿದ್ದನಿದ್ದೇನೆ ಎನ್ನುತ್ತಾ ಸರ್ಕಾರಿ ನೌಕರರ ಆತ್ಮಸ್ಥೈರ್ಯ್ಯ ನೀಡಿದ ರಾಜ್ಯಾಧ್ಯಕ್ಷರು
WhatsApp Group Join Now
Telegram Group Join Now

ಬೆಂಗಳೂರು

ಹೌದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಯುವ ಉತ್ಸಾಹಿ ಷಡಾಕ್ಷರಿ ಅವರು ತುಂಬಾ ಭಾವನಾತ್ಮಕ ಮಾತು ಗಳೊಂದಿಗೆ ಆತ್ಮಸ್ಥೈರ್ಯದ ಮಾತುಗಳನ್ನು ಮಾತನಾಡಿದ್ದಾರೆ.ಸರ್ಕಾರಿ ನೌಕರರ ಸಂಘದ ಬಂಧುಗಳು ರಾಯಚೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಹಿತ ನನಗೆ ಮುಖ್ಯವಾಗಿದ್ದು

ಹೀಗಾಗಿ ಈ ಒಂದು ವಿಚಾರದಲ್ಲಿ ಏನೇ ಬರಲಿ ಅದನ್ನು ನಾನು ಎದುರಿಸಲು ಸಿದ್ದನಿದ್ದೇನೆ ಎನ್ನುತ್ತಾ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಯಾವುದೇ ಏನೇ ವಿಚಾರ ಇರಲಿ ಅದನ್ನು ನಾನು ಮಾಡೇ ಮಾಡುತ್ತೇನೆ ಇದು ಕೇವಲ ಮಾತು ಭಾಷಣವಲ್ಲ ನಾನು ಹೇಳಿದಂತೆ ನಡೆದುಕೊಳ್ಳು ತ್ತೇನೆ ನಡೆದುಕೊಂಡಿದ್ದೇನೆ ಕೇವಲ ನಾನು ಭಾಷಣ ಮಾಡೊದಿಲ್ಲ ನನಗೆ ಹುದ್ದೆ ಮುಖ್ಯವಲ್ಲ ಎನ್ನುತ್ತಾ ತುಂಬಾ ಆಕ್ರೋಶದಿಂದ ಮಾತುಗಳನ್ನು ಮಾತನಾಡಿ ಎದುರಾಳಿಗಳಿಗೆ ಮಾತಿನ ಪೆಟ್ಟಿನ ಮೂಲಕ ಟಾಂಗ್ ನೀಡಿದರು.

ಎನ್ ಪಿ ಎಸ್ ವಿಚಾರ ಸೇರಿದಂತೆ ಏನೇ ಯಾವುದೇ ಸಮಸ್ಯೆ ತೊಂದರೆ ಬೇಡಿಕೆ ನಮ್ಮ ರಾಜ್ಯದ ಸರ್ಕಾರಿ ನೌಕರರ ಮುಂದೆ ಇರಲಿ ಅದನ್ನು ನಾನು ಮಾಡೇ ಮಾಡುತ್ತೇನೆ ಇದನ್ನು ಕೇವಲ ಹೇಳೊದಿಲ್ಲ ಮಾಡಿ ತೋರಿಸುತ್ತೇನೆ ಇದಕ್ಕಾಗಿ ನಾನು ಜೈಲು ನೌಕರಿ ಕಳೆದುಕೊಳ್ಳಲು ಸಿದ್ದನಿದ್ದೇನೆ ಎನ್ನುತ್ತಾ ವೇದಿಕೆಯ ಮೇಲೆ ಕುಳಿತ ವರಿಗೆ ನೀವೆನಾದರೂ ಇದಕ್ಕೇ ಸಿದ್ದರಿದ್ದಿರಾ ನಿಮ್ಮ ನಾಯಕರು ಸಿದ್ದರಿದ್ದರಾ ಎಂದು ಪ್ರಶ್ನೆಯನ್ನು ಮಾಡಿದರು.

 

 

ಹೀಗಾಗಿ ಪಟ ಪಟನೇ ವೇದಿಕೆಯ ಮೇಲೆ ರಾಜ್ಯಾಧ್ಯಕ್ಷರು ಮಾತುಗಳನ್ನು ಮಾತಾಡುತ್ತಿ ದ್ದಂತೆ ಇತ್ತ ಸಭೆಯಲ್ಲಿ ವೇದಿಕೆಯ ಮೇಲೆ ಕುಳಿತುಕೊಂಡವರು ಗಾಬರಿಯಿಂದ ಮಾತು ಗಳನ್ನು ಕೇಳುತ್ತಾ ಕುಳಿತುಕೊಂಡಿದ್ದ ದೃಶ್ಯಗಳು ಕಂಡು ಬಂದವು.ಇದರೊಂದಿಗೆ ಸಮಸ್ತ ರಾಜ್ಯದ ಸರ್ಕಾರಿ ನೌಕರರ ಹಿತ ರಕ್ಷಣೆಗೆ ನಾನು ಬದ್ದ ನಾಗಿದ್ದು ಎನ್ನುತ್ತಾ ಆತ್ಮಸ್ಥೈರ್ಯ್ಯದ ಮಾತು ಗಳನ್ನು ಹೇಳಿ ಯಾವುದಕ್ಕೂ ಯಾವ ವಿಚಾರಕ್ಕೂ ತಲೆ ಕೇಡಿಸಿಕೊಳ್ಳಬೇಡಿ ನಿಮ್ಮೊಂದಿಗೆ ನಾನು ಮತ್ತು ನಮ್ಮ ಟೀಮ್ ಇದೆ ಎಂಬ ಭರವಸೆಯ ಮಾತುಗಳನ್ನು ಹೇಳಿ ಷಡಾಕ್ಷರಿ ಏನು ಎಂಬೊದನ್ನು ಮಾತಿನ ಮೂಲಕ ಎದುರಾಳಿಗಳಿಗೆ ತೋರಿಸಿಕೊಟ್ಟರು.

ಸುದ್ದಿ ಸಂತೆ ನ್ಯೂಸ್……


Google News

 

 

WhatsApp Group Join Now
Telegram Group Join Now
Suddi Sante Desk