ಸರ್ಕಾರಿ ನೌಕರರ ಸಂಘಟನೆ ಯಾವುದೇ ಅಶಿಸ್ತು ಸಹಿಸೊದಿಲ್ಲ ಸಂಘಟನೆಯ ವಿಚಾರದಲ್ಲಿ ಸಿಡಿದೆದ್ದ ಷಡಕ್ಷಾರಿ ಅವರು ಶೀಘ್ರದಲ್ಲೇ ಸಭೆ…..

Suddi Sante Desk

ಬೆಂಗಳೂರು –

ಬೆಳಗಾವಿ ಜಿಲ್ಲೆಯ ತಾಲೂಕು ಶಾಖೆಗಳ ‌ನಡುವೆ ಸಣ್ಣ ಪುಟ್ಟ ವಿಚಾರದಲ್ಲಿ ಸಮಸ್ಯೆ ಉಂಟಾಗಿ ಇದರಿಂದಾಗಿ ಸಂಘಟನೆ ಗೆ ಧಕ್ಕೆ ಉಂಟಾಗುತ್ತಿದ್ದು ಹೀಗಾಗಿ ಈ ಒಂದು ವಿಚಾರವನ್ನು ಗಂಭೀರವಾಗಿ ಕೇಂದ್ರ ಸಂಘಟನೆ ಪರಿಗಣಿಸಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಹೇಳಿದ್ದಾರೆ

ಶೀಘ್ರದಲ್ಲೇ ಈ ಒಂದು ವಿಚಾರ ಕುರಿತು ಚರ್ಚೆ ಮಾಡಲು ಸಭೆಯನ್ನು ಕರೆಯಲಾಗುವುದು ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ

ಯಾವುದೇ ಕಾರಣಕ್ಕೂ ಯಾರು ಕೂಡಾ ಸಾಮಾಜಿಕ ಜಾಲ ತಾಣಗಳಲ್ಲಿ ಸಂಘಟನೆಯ ವಿರೋಧದ ಸಂದೇಶ ಹಾಕದಂತೆ ಅಗೌರವ ತೋರದಂತೆ ಸೂಚನೆ ಯನ್ನು ನೀಡಿ ದ್ದಾರೆ ಅಲ್ಲದೆ ಶೀಘ್ರದಲ್ಲೇ ಸಭೆಯನ್ನು ಕರೆಯೋದಾಗಿ ಹೇಳಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.