ದುರ್ಗಾದೇವಿ ಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕ್ಷೇತ್ರದ ತುಂಬೆಲ್ಲಾ ಪಾದಯಾತ್ರೆ…..

Suddi Sante Desk

ಧಾರವಾಡ

ತ್ಯಾಗ,ಬಲಿದಾನಗಳ ಸಂಕೇತವಾಗಿ ಭಾರತ ಸ್ವಾತಂತ್ರ್ಯ ವಾಗಿ ಆಗಸ್ಟ್ 15 ದೇಶಕ್ಕೆ 75ರ ಸ್ವಾತಂತ್ರ್ಯದ ಸಂಭ್ರಮ ಸಧ್ಯ ಅಮೃತಮಹೋತ್ಸವದ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಅದರ ಪ್ರಯುಕ್ತ ಧಾರವಾಡ ಗ್ರಾಮೀಣ 71 ನೇ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಕ್ಷೇತ್ರದಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಹೌದು ಆಗಸ್ಟ್ 14ರವರೆಗೆ ಹಮ್ಮಿಕೊಂಡಿರುವ ಏಕತೆಗಾಗಿ ಜನಜಾಗೃತ ನಡಿಗೆಯ 1ನೇ ದಿನ ಯಶಸ್ವಿಯಾಗಿ ಸಾಗಿತು

ಹೌದು ಧಾರವಾಡದ ಶಿವಳ್ಳಿಯ ದುರ್ಗಾದೇವಿಗೆ ಪೂಜೆ ಸಲ್ಲಿಸಿ ಹೆಬ್ಬಳ್ಳಿ ವರೆಗೂ ಜನರ ಬೆಂಬಲದೂಂದಿಗೆ ಮೊದ ಲನೆಯ ದಿನ ಪಾದಯಾತ್ರೆ ಹೆಬ್ಬಳ್ಳಿಯಲ್ಲಿ ಮುಕ್ತಾಯವನ್ನು ಮಾಡಲಾಯಿತು

ಪಾದಯಾತ್ರೆ ಮಹಾ ಹೋರಾಟ,ತ್ಯಾಗ, ಬಲಿದಾನಗಳ ಸಂಕೇತವಾಗಿ ಭಾರತ ಸ್ವಾತಂತ್ರ್ಯವಾಯಿತು.ಆಗಸ್ಟ್ 15 ದೇಶಕ್ಕೆ 75ರ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮ ಅದರ ಪ್ರಯುಕ್ತ ಧಾರವಾಡ ಗ್ರಾಮೀಣ 71 ನೇ ವಿಧಾನಸಭಾ ಕ್ಷೇತ್ರದಲ್ಲಿ ಆಗಸ್ಟ್ 14ರವರೆಗೆ ಹಮ್ಮಿಕೊಂಡಿ ರುವ ಏಕತೆಗಾಗಿ ಜನಜಾಗೃತ ನಡಿಗೆಯ 1ನೇ ದಿನ ಯಶಸ್ವಿ ಯಾಗಿ ಕಳೆದವು.ಅಲ್ಲದೇ ದಾರಿ ಉದ್ದಕ್ಕೂ ಪಾದಯಾತ್ರೆ ಕುರಿತು ಸಾರ್ವಜನಿಕ ರಿಗೆ ತಿಳಿವಳಿಕೆ ಹೇಳಲಾಯಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.