This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ನಾಗರಹಾವು ಹಿಡಿದು ಕಾಡಿಗೆ ಬಿಟ್ಟು ಆತಂಕ ದೂರ ಮಾಡಿದ ಸ್ನೇಕ್ ವಿನಾಯಕ

WhatsApp Group Join Now
Telegram Group Join Now

ಹುಬ್ಬಳ್ಳಿ –

ನಾಗರಹಾವೊಂದು ಕೆಇಬಿ ಕಚೇರಿಯಲ್ಲಿ ಆಗಮಿಸಿ ಎಲ್ಲರಲ್ಲಿಯೂ ಭಯವನ್ನು ಹುಟ್ಟು ಹಾಕಿತ್ತು.ಇದೇ ವೇಳೆಗೆ ಆಗಮಿಸಿದ ಸ್ನೇಕ್ ವಿನಾಯಕ ಜೋಡಳ್ಳಿ ಹಾವನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಎಲ್ಲರ ಆತಂಕವನ್ನು ದೂರ ಮಾಡಿದ್ದಾರೆ.

ಹೌದು..ಧಾರವಾಡದ ಸವದತ್ತಿ ರಸ್ತೆಯಲ್ಲಿರುವ ಕೆಇಬಿ ಕಚೇರಿಯಲ್ಲಿ ನಾಗರಹಾವು ಒಳನುಗ್ಗಿತ್ತು.

ಇದರಿಂದ ಸಿಬ್ಬಂದಿಗಳು ಸ್ನೇಕ್ ವಿನಾಯಕ ಜೋಡಳ್ಳಿಯವರಿಗೆ ಕರೆ ಮಾಡಿದರು.ಸ್ಥಳಕ್ಕೆ ಆಗಮಿಸಿದ ವಿನಾಯಕ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಇಲ್ಲಿಯವರೆಗೂ ಸುಮಾರು ಎರಡು ಸಾವಿರ ಹಾವನ್ನು ವಿನಾಯಕ ಜೋಡಳ್ಳಿಯವರು ಹಿಡಿದಿರುವುದು ವಿಶೇಷವಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk