This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಚಕ್ಕಡಿ ಪಲ್ಟಿ ಗಂಭೀರವಾಗಿ ಗಾಯಗೊಂಡ ರೈತ ಮಗ ಪಾರು

WhatsApp Group Join Now
Telegram Group Join Now

ಧಾರವಾಡ –

ಚಕ್ಕಡಿಯೊಂದು ಪಲ್ಟಿಯಾಗಿ ರೈತನೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕುಂದಗೋಳದ ಅತ್ತಿಗೇರಿ ಗ್ರಾಮದ ಬಳಿ ನಡೆದಿದೆ. ಅತ್ತಿಗೇರಿ ಗ್ರಾಮದ ಖಾದರ್ ಸಾಬ್ ಗುಂಡೂರು ತನ್ನ ಮಗನೊಂದಿಗೆ ಜಮೀನಿಗೆ ಹೋಗಿದ್ದನು. ಮರಳಿ ಮನೆಯತ್ತ ಹೊರಟಿದ್ದ ಸಮಯದಲ್ಲಿ ಚಕ್ಕಡಿ ಪಲ್ಟಿಯಾಗಿದೆ‌.

ಮನೆಯತ್ತ ಚಕ್ಕಡಿಯೊಂದಿಗೆ ರೈತನು ಹೊರಟಿದ್ದನು.ಈ ಒಂದು ಸಮಯದಲ್ಲಿ ಚಕ್ಕಡಿ ಪಲ್ಟಿಯಾಗಿದೆ. ಚಕ್ಕಡಿ ಗಾಲಿಯಲ್ಲಿ ರೈತ ಸಿಲುಕಿ ಕೊಂಡು ಒದ್ದಾಡುತ್ತಿದ್ದನು. ಕೊನೆಗೆ ಮಗ ಚಕ್ಕಡಿ ಕೆಳಗೆ ಸಿಲುಕಿಕೊಂಡ ತಂದೆಯನ್ನು ರಕ್ಷಣೆ ಮಾಡಿದರು‌. ಬದುಕಿದ್ದೇ ದೊಡ್ಡ ಪವಾಡವಾಗಿದೆ‌. ಇನ್ನೂ ಇತ್ತ ಅಪಘಾತದ ಕರೆ ಬರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ‘108’ ಸಿಬ್ಬಂದಿ ಗಳಾದ ನಾಗಪ್ಪ ತಳವಾರ,ಪಡದಯ್ಯ ಬಾಳೇಹಳ್ಳಿಮಠ ಅವರು ಮಹಮ್ಮದ್ ಶಫಿ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಆಗಮಿಸಿ ಗಾಯಗೊಂಡ ರೈತನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಶಿಪ್ಟ್ ಮಾಡಿದರು.


Google News

 

 

WhatsApp Group Join Now
Telegram Group Join Now
Suddi Sante Desk