ನನ್ನ ಹತ್ಯೆಗೆ ಸ್ಕೇಚ್ ಹಾಕಿರುವ ವಿಚಾರ – ದಯದಿಂದ ಬಂದಿರುವ ಸುದ್ದಿ ಸುಳ್ಳಾಗಲಿ – ಬಸವರಾಜ ಮುತ್ತಗಿ

Suddi Sante Desk

ಧಾರವಾಡ –

ನನ್ನ ಹತ್ಯಗೆ ಸಚಿವರು ಸ್ಕೆಚ್ ಹಾಕಿದ್ದಾರೆ ಎಂಬ ವಿಚಾರ ದೇವರ ದಯದಿಂದ ಬಂದಿರುವ ಸುದ್ದಿ ಸುಳ್ಳಾಗಲಿ ಎಂದು ಬಸವರಾಜ ಮುತ್ತಗಿ ಹೇಳಿದ್ದಾರೆ. ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಪ್ರಮುಕ ಆರೋಪಿಯಾಗಿರುವ ಬಸವರಾಜ ಮುತ್ತಗಿ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಸಿಬಿಐ ಅಧಿಕಾರಿಗಳ ತನಿಖೆಯನ್ನು ಎದುರಿಗೆ ಹೊರಗೆ ಬಂದು ಮಾಧ್ಯಮದವರೊಂದಿಗೆ ಮಾತನಾಡಿ ಹೇಳಿದರು.

ಈ ಒಂದು ವಿಚಾರವನ್ನು ನಾನು ಕೂಡಾ ಕೇಳಿದ್ದೇನೆ ಅದು ಸುಳ್ಳಾಗಲಿ ಅಂತ ಕೇಳಿಕ್ಕೊಳ್ಳುತ್ತೆನೆ ಎಂದರು. ಇನ್ನೂ ಬಾವನೆಗಳ ಜೊತೆ ಯಾರು ಆಟ ಆಡಲಿಕ್ಕೆ ಆಗಲ್ಲ, ವಿಚಾರಣೆಯಲ್ಲಿ ತುಂಬಾ ವಿಷಯಗಳಿವೆ, ಎಲ್ಲವನ್ನ ಹೇಳಲಿಕ್ಕೆ ಆಗಲ್ಲ, ನಾನು ಹೆಳೋದು ಇಷ್ಟೆ ಬಹಳ ಬಾವನೆಯಿಂದ ನಿಮ್ಮ ಜೊತೆ ಬದುಕಿದ್ದೆವೆ ಆ ಬಾವನೆಗಳಿಗೆ ನಂಬಿಕೆ ದ್ರೋಹ ಮಾಡಬಾರದು ಎಂದರು.

ಧಾರವಾಡದ ಉಪನಗರ ಪೊಲೀಸ್ ಠಾಣೆ ಯಿಂದ ಸಿಬಿಐ ಅಧಿಕಾರಿಗಳ ತನಿಖೆ ಎದುರಿಗೆ ಹೊರಗೆ ಬಂದು ಮಾತನಾಡಿದ ಬಸವರಾಜ ಮುತಗಿ ಪರೋಕ್ಷವಾಗಿ ಮಾತಿನ ಮೂಲಕ ಮಾಜಿ ಸಚಿವರಿಗೆ ಮಾತಿನಲ್ಲೇ ಕಾಲೆದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.