ಸೇವೆಯಿಂದ ನಿವೃತ್ತರಾದ ಜಿಲ್ಲಾಸ್ಪತ್ರೆಯ ತಾನಾಜಿಗೆ ಶಾಸಕ ಅಮೃತ ದೇಸಾಯಿ ಅವರಿಂದ ಸನ್ಮಾನ – ಸೇವೆ ಗುರುತಿಸಿ ಗೌರವಿಸಿ ಅಭಿನಂದನೆ ಸಲ್ಲಿಸಿದ ಶಾಸಕರು.‌‌…‌.

Suddi Sante Desk

ಧಾರವಾಡ –

ಬಿಡುವಿಲ್ಲದ ಕೆಲಸದ ನಡುವೆಯೂ ಕೂಡಾ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಸಾಮಾನ್ಯ ನೌಕರನ ಸೇವೆ ಗುರುತಿಸಿ ಸನ್ಮಾನಿಸಿ ಗೌರವಿಸಿದ್ದಾರೆ ಹೌದು ಧಾರವಾಡ ಜಿಲ್ಲಾ ಆಸ್ಪತ್ರೆಯ ಶವಾಗಾರದ ಸಿಬ್ಬಂದಿಯಾದ ತಾನಾಜಿ ಶಿವಾಜಿ ಗೊಳೆ ಅವರು ಕೊರೋಣಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಒಂದೇ ದಿನದಲ್ಲಿ 16 ಶವಗಳ ಮರಣೋತ್ತರ ಪರೀಕ್ಷೆಗೈದು ಕೆಲಸ ನಿರ್ವಹಿಸಿದ್ದು ಇದರೊಂದಿಗೆ ಸಧ್ಯ ಸೇವೆಯಿಂದ ನಿವೃತ್ತರಾಗಿದ್ದು ಹೀಗಾಗಿ ಇವರಿಗೆ ಶಾಸಕ ಅಮೃತ ದೇಸಾಯಿ ಸನ್ಮಾನಿಸಿ ಗೌರವಿಸಿದರು

ಸೇವೆಯಿಂದ ನಿವೃತ್ತರಾದರಿಂದ ಅವರ ಸೇವೆ ಗುರುತಿಸಿ ಅವರಿಗೆ ಸನ್ಮಾನಿಸಿ ನಿವೃತ್ತಿ ನಂತರವು ತಮ್ಮ ಸೇವೆ ಮುಂದುವರೆಸಬೇಕೆಂದು ಕೋರಲಾಯಿತು.ಈ ಒಂದು ಸಮಯದಲ್ಲಿ ಪಕ್ಷದ ಮುಖಂಡರು ಆಪ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.