This is the title of the web page
This is the title of the web page

Live Stream

[ytplayer id=’1198′]

June 2024
T F S S M T W
 12345
6789101112
13141516171819
20212223242526
27282930  

| Latest Version 8.0.1 |

State News

7ನೇ ವೇತನ ಆಯೋಗ ಜಾರಿಗೆ ಸೇರಿದಂತೆ ನೌಕರರ ಪ್ರಮುಖ ಬೇಡಿಕೆಗಳ ಕುರಿತು ಷಡಾಕ್ಷರಿಯವರಲ್ಲಿ ಬೇಡಿಕೆ – ಬೂದನೂರು ಮಹೇಶ ಮಂಡ್ಯ ನೇತ್ರತ್ವದ ರಾಜ್ಯ ಸಂಚಾಲಕರ ಟೀಮ್ ಒತ್ತಾಯಿಸಿದ್ದೇನು ಗೊತ್ತಾ….. ರಾಜ್ಯ ಷಡಕ್ಷರಿಯವರ ಅಭಿಮಾನಿಗಳ ಬಳಗ ರಾಜ್ಯದ ಸರ್ಕಾರಿ ನೌಕರರ ಧ್ವನಿಯಾಗಿ ಬೇಡಿಕೆ ಇಟ್ಟಿದ್ದೇನು ನೋಡಿ…..

WhatsApp Group Join Now
Telegram Group Join Now

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರ ರಾಜ್ಯ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಸಂಘದ ಪದಾಧಿಕಾರಿಗಳಲ್ಲಿ ವಿನಮ್ರ ಪೂರ್ವಕ ಮನವಿಯನ್ನು 7ನೇ ವೇತನ ಆಯೋಗದ ವಿಚಾರದಲ್ಲಿ ಮಾಡಿದ್ದಾರೆ.

ಹೌದು 7ನೇ ವೇತನ ಆಯೋಗದ ವರದಿಯನ್ನು ತಕ್ಷಣ ಜಾರಿ ಮಾಡಿಸುವ ಕುರಿತಂತೆ ಈ ಒಂದು ಮೂಲಕ ಆಗ್ರಹವನ್ನು ಮಾಡಿದ್ದಾರೆ ಈ ಮೇಲಿನ ವಿಷಯವಾಗಿ ತಮ್ಮಲ್ಲಿ ಎಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಕೇಳಿಕೊಳ್ಳುವುದೆನೆಂದರೆ

ಈಗಾಗಲೇ ಲೋಕಸಭಾ ಚುನಾವಣೆ ಮುಗಿದು ಕೇಂದ್ರ ಸರ್ಕಾರ ರಚನೆ ಆಗಿದೆ ಚುನಾವಣಾ ಆಯೋಗ ನೀತಿಸಂಹಿತೆ ಹಿಂಪಡೆದಿದೆ. ಕಾರಣ ಸಂಘದ ಪದಾಧಿಕಾರಿಗಳು ಸರ್ಕಾರದ ಜೊತೆಗೆ ಮಾತನಾಡಿ ನೌಕರರ ಬಹುಮುಖ್ಯ ಈ ಕೆಳಗಿನ ಕೆಲವು ಬೇಡಿಕೆಗಳನ್ನು ಈಡೇರಿಸಿ ಸಮಸ್ತ ನೌಕರರ ಪ್ರೀತಿಗೆ ಪಾತ್ರ ರಾಗುವಂತೆ ಆಗ್ರಹ ವನ್ನು ಮಾಡಿದ್ದಾರೆ

ತಾವು ಸರ್ಕಾರದ ಜೊತೆ ಹಾಗೂ ಆರ್ಥಿಕ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಈಗಾಗಲೇ 7ನೇ ವೇತನ ಆಯೋಗದ ವರದಿ ಜಾರಿ ವಿಚಾರ ವಾಗಿ ಭೇಟಿ ಮಾಡಿರುವುದನ್ನು ಎಲ್ಲಾ ನೌಕರ ಬಾಂಧವರು ಗಮನಿಸಿದ್ದಾರೆ.

ಆದ್ದರಿಂದ ರಾಜ್ಯದ ಎಲ್ಲಾ ತಾಲ್ಲೂಕು ಜಿಲ್ಲೆಯ ಎಲ್ಲಾ ರೀತಿಯ ಸಂಘದ ಪಧಾಧಿಕಾರಿಗಳ ಒಂದು ಬೃಹತ್ ಸಭೆಯನ್ನು ತುರ್ತಾಗಿ ಕರೆದು ಚರ್ಚಿಸಿ ಮುಖ್ಯಮಂತ್ರಿಗಳನ್ನು ಹಾಗೂ ಉಪ ಮುಖ್ಯಮಂತ್ರಿಗಳನ್ನು ತಮ್ಮ ನಿಯೋಗದೊಂದಿಗೆ ಭೇಟಿ ಮಾಡಿ ಅವರಿಗೆ ತುರ್ತು 7ನೇ ವೇತನ ಆಯೋಗದ ವರದಿ ಜಾರಿ ಮಾಡುವ ಅನಿವಾ ರ್ಯತೆ ಮನವರಿಗೆ ಮಾಡಿಕೊಡಿ

ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಸರ್ಕಾರಿ ನೌಕರರು ಪೋನ್ ಕರೆ,ವಾಟ್ಯಾಪ್, ಟೆಲಿಗ್ರಾಂ App ಮೂಲಕ ಮನವಿ ಮಾಡಿದ್ದಾರೆ ಆದ್ದರಿಂದ ತಾವು ಸರ್ಕಾರಿ ನೌಕರರ ಪರವಾಗಿ ಒಂದು ತುರ್ತಾಗಿ ತೀವ್ರವಾಗಿ ತೀರ್ಮಾನ ತೆಗೆದು ಕೊಳ್ಳುವಂತೆ ಎಲ್ಲಾ ಸರ್ಕಾರಿ ನೌಕರರು ಮನವಿ ಮಾಡುತ್ತೇವೆ ಹಾಗೂ ಈ ಕೆಳಗಿನ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಮಾಡುತ್ತೇವೆ ಎಂದಿದ್ದಾರೆ

ಏಳನೇ ವೇತನ ಆಯೋಗ ವರದಿ ತಕ್ಷಣವೇ ಜಾರಿ ಮಾಡಿಸಬೇಕು.NPS ಹೋಗಲಾಡಿಸಿ OPS ಜಾರಿ ಮಾಡಿಸಬೇಕು.ಸೇವಾನಿರತ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ GPT promot ಮಾಡಿಸಬೇಕು.ಪ್ರಾಥಮಿಕ ಶಾಲಾ ಮುಖ್ಯ ಗುರುಗಳ ಪ್ರಮೋಷನ್ ಕಾರ್ಯ ತಕ್ಷಣವೇ ಪ್ರಾರಂಭವಾಗಲಿ.

PST ಹಿಂದಿ ಶಿಕ್ಷಕರನ್ನು ಕನ್ನಡ PST ಶಿಕ್ಷಕರು ಎಂದು ಪರಿಗಣಿಸಿ ಏಕೆಂದರೆ 1ರಿಂದ 5ನೇ ತರಗತಿಗೆ ಹಿಂದಿ ಇರುವುದಿಲ್ಲ.ಸರ್ಕಾರದ ಮೇಲಾ ಧಿಕಾರಿ ಗಳ ಜೊತೆ ಸೌಹಾರ್ದ ಮಾತುಕತೆ ನಡೆಸಿ ನೌಕರರ ನಲಿವಿಗೆ ಕಾರಣರಾಗಿರಿ

ಅಧಿಕಾರ ಇರುತ್ತೆ ಹೋಗುತ್ತೆ ಆದರೆ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆ ಯಾವಾಗಲೂ ಗೋಚರಿಸುತ್ತದೆ ಎಂಬುದನ್ನು ಮರೆಯಬಾ ರದುಎಂಬುದು ನಮ್ಮ ಎಲ್ಲಾ ನೌಕರ ಬಂಧು ಗಳ ಮನವಿಯಾಗಿದೆ ಎಂದಿದ್ದಾರೆ
.
ನೌಕರರ ಭವಿಷ್ಯ ಉಜ್ವಲ ಗೊಳಿಸುವ ಕಾರ್ಯ ವಾಗಬೇಕು.

ಬೂದನೂರು ಮಹೇಶ ಮಂಡ್ಯ
*ರಾಜ್ಯ ಸಂಚಾಲಕರು*
*ಕರ್ನಾಟಕ ರಾಜ್ಯ ಷಡಕ್ಷರಿ ರಾಜ್ಯಾಧ್ಯಕ್ಷರ ಅಭಿಮಾನಿಗಳ ಬಳಗ ಬೆಂಗಳೂರು*

:*ಕರ್ನಾಟಕ ರಾಜ್ಯ ಷಡಕ್ಷರಿ ರಾಜ್ಯಾದ್ಯಕ್ಷರು ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರು ಹಾಗೂ ಸದಸ್ಯರು*

*ಹೆಚ್ ಗಿರಿಗೌಡ*
*ಉಪಾಧ್ಯಾಕ್ಷರು*
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ
*ರಾಜ್ಯಗೌರವ ಸಂಚಾಲಕರು*
ಕರ್ನಾಟಕ ರಾಜ್ಯ ಷಡಕ್ಷರಿ ರಾಜ್ಯಾಧ್ಯಕ್ಷರು ಅಭಿಮಾನಿಗಳ ಬಳಗ ಬೆಂಗಳೂರು

*1)ಬೂದನೂರು ಮಹೇಶ ಮಂಡ್ಯ(ಪ್ರಧಾನ ರಾಜ್ಯ ಸಂಚಾಲಕರು)*

*2) ಡಾ||R ನಾರಾಯಣ ಸ್ವಾಮಿ ಚಿಂತಾಮಣಿ*
ರಾಜ್ಯಾದ್ಯಕ್ಷರು *ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ (ರಿ) ಧಾರವಾಡ**

*3)ಮಾಲಂಗಿ ಸುರೇಶ್ ಮೈಸೂರು*

*4)G.ರಂಗಸ್ವಾಮಿ ಮಧುಗಿರಿ*

*5)ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ*

*6)ಮಹಾಂತ ಗೌಡ ಪಾಟೀಲ್ ಕಲಬುರುಗಿ*

*7)T ಸತೀಶ್ ಜವರೇಗೌಡ ಮೈಸೂರು*

*8)ಪ್ರಕಾಶ್ ಮಡ್ಲೂರ ಶಿವಮೊಗ್ಗ*

*9)B ಮಂಜುಳ ದೇವನಹಳ್ಳಿ*

*10)ವೀರೇಶ್ ಬಾದಾಮಿ ಬಾಗಲಕೋಟೆ*

*11)ಕಲ್ಲೇಶ್ ಚಿಕ್ಕಮಗಳೂರು*

*12)ಚೇತನ್ ರಾಮನಗರ*

*13)ಅನಿಲ್ ಹಂಜಿ ಚಿಕ್ಕೋಡಿ*

*14)GTರಾಜಶೇಖರ ಗೌರಿಬಿದನೂರು*

*15)ಸಿದ್ದಲಿಂಗಮೂರ್ತಿ ತುಮಕೂರು*

*16)ಕೇಶವಮೂರ್ತಿ ಸಕಲೇಶಪುರ*

*17)GF ಗುಡ್ಡೇನಕಟ್ಟಿ ಧಾರವಾಡ*

*18)ಶರಣು ಸಿಂದಗಿ ಶಹಾಪೂರ ಯಾದಗಿರಿ*

*19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ*

*20)ಶಂಕರ್ KGF ಕೋಲಾರ*

*21)ಸಂತೋಷಕುಮಾರ್ ಕೊಡಗು*

*22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ*

*23)ಆನಂದ ಕಾಜ್ ಘರ್ ಯಾದಗಿರಿ*

*24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)*

*25)ರವಿಕುಮಾರ J ಗೌರಿಬಿದನೂರು*

*26)ಚೌಡ್ಲಪುರ ಸೂರಿ ಬಳ್ಳಾರಿ*

*27)ಸತೀಶ ಚಿತ್ರದುರ್ಗ*

*28)ನಾಗಲಿಂಗಪ್ಪ ಗುಡಿಬಂಡೆ*

*29)ನಾಗರಾಜ್ ಬಾಗೇಪಲ್ಲಿ*

*30)ಭರತ್ ಕುಮಾರ್ ರಾಯಚೂರು*

*31)ರಘುHM ಹಿರೇಕೇರೂರು ಹಾವೇರಿ*

*32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ*

*33)CCEನರಸಿಂಹಮೂರ್ತಿ ಚಿತ್ರದುರ್ಗ*

*34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ*

*35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ*

*36)ಗೋವಿಂದಟೀಳೆ ಬೀದರ್*

*37)ಶ್ರೀ NLಬಾರಾಕೇರ ಕುಂದಗೋಳ*

*38)ಸಿದ್ದೇಶ್ವರಪ್ಪ ಪಾವಗಡ*

*39)ಅಮರೇಶ ಗೋಣವರ್ ದೇವದುರ್ಗ ರಾಯಚೂರು*

*40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ*

*41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ*

*42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ*

*43)ಹೇಮಂತ್ ಚಿನ್ನು ಹಾಸನ*

*44)ವಿಷವಭ ಮಹಾಜನ್ ಬೆಳಗಾವಿ*

*45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ*

*46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ*

*47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ*

*48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ*

*49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ*

*50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ*

*51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ*

*52)ಆನಂದ ಸವದಿ ಅಥಣಿ ಚಿಕ್ಕೋಡಿ*

*53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ*

*54)YMಮಂಜುನಾಥ್ ಯಳಂದೂರು ಚಾಮರಾಜನಗರ*

*55)ಶಿವಪ್ಪ ಕನಕಗಿರಿ ಕೊಪ್ಪಳ*

*56)ಕೆಂಪೇಗೌಡ ಪಾಂಡವಪುರ*

*57)HC ಕಂಠಿ ಲಿಂಗಸುಗೂರು ರಾಯಚೂರು*

*58)ಗಿರಿರಾಜ್ ಹೊಸಪೇಟೆ ವಿಜಯನಗರ*

*59)MFಸಜ್ಜನ್ ರವರು ಶಿರಹಟ್ಟಿ ಗದಗ*

*60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ*

*61)ಚಂದ್ರಮೌಳಿ ಹೊನ್ನಾವರ ನಾಗಮಂಗಲ*

*62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ*

*63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್*

*64)ನಾಗೇಶಗೌಡ ಸಿರಾ ತುಮಕೂರು*

*65)ರವಣಪ್ಪ K ಚಿಂತಾಮಣಿ*

*66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು*

*67)BS ಮಂಜುನಾಥ*
*HDಕೋಟೆ*

*68)HA ಹನುಮಂತರಾಜು ನಂಜನಗೂಡು*

*69)ಶ್ರೀ ಶ್ರೀಶೈಲ.ಸಂ.ಸೊಲಾಪೂರ ತಿಕೋಟ ವಿಜಯಪುರ*

*70)IH ದಾಸರ್ ಮುರಡಿ ಮುಂಡರಗಿ ಗದಗ*

*71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ*

*72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ*

*73)ಹೇಮಣ್ಣ ಕವಲೂರು ಕೊಪ್ಪಳ*

*74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ*

*75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ*

*76)MM ಮಂಜು ಸಂತೇಬಾಚನಹಳ್ಳಿ KR ಪೇಟೆ*

*77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು*

*78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ*

*79)ನಾಗನಗೌಡ ಪಾಟೀಲ್ ಹಾವೇರಿ*

*80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ*

*81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ*

*82)ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ*

*83)ಪರಪ್ಪ ಕರೀಗರ್ ಸಿಂದನೂರು*

*84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು*

*85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ*

*86)ಬಸವರಾಜು HS ಬೆಂಗಳೂರು ಉತ್ತರ*

*87)ಕೆಂಪರಾಜು ಬೆಂಗಳೂರು ದಕ್ಷಿಣ*

*88)ಮಂಜುನಾಥ್ ಕುಶಾಲನಗರ*

*89)ನವೀನ್ ಅರಸೀಕೆರೆ*

*90)ಶಂಕರ್ ಕಂಡೇಕರ್ ತಿಕೋಟಾ ವಿಜಯಪುರ*

*91)ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ*

92)ಸಂತೋಷ ತುಕರಾಮ್ ಜನವಾಡ ಬೀದರ್

93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ

94)ರವಿಕುಮಾರ Y ದೇಬೂರು ನಂಜನಗೂಡು

95)G ನಾಗರಾಜು ಆನೇಕಲ್

96)ಸತೀಶ ದಳವಾಯಿ ನಂಜನಗೂಡು

97)ರಾಜು ಕಂದೇಗಾಲ ಮಳವಳ್ಳಿ

98)ದಿನೇಶ ಶಾಂತಿಗ್ರಾಮ ಹಾಸನ

99)ಚನ್ನಬಸವ ಮಂತ್ರಾಲಯ

100)ನಾಗರಾಜು ಬೆಂಗಳೂರು ದಕ್ಷಿಣ

101)N ವಿನಯ್ ಕುಮಾರ್ ಕನಕಪುರ

102) ಮಹಾಂತೇಶ್ ಹೊಸದುರ್ಗ

103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ

104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ

105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ

106)ಹನುಮಂತರಾಯಪ್ಪ ಕೊರಟಗೆರೆ

107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ

108)ಪ್ರಭುಗೌಡ M ಪಾಟೀಲ್ ಯಾದಗಿರಿ

109)MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ

110)ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ

111) ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ

112)ಆನಂದ ಕುಮಾರ ಮೂಗಬಸವ ಸವದತ್ತಿ ಬೆಳಗಾವಿ

113)JB ಮಂಜುನಾಥ ಬೂಕನಕೆರೆ KR ಪೇಟೆ

114)ವಿಜಯಕುಮಾರ ಕೊತ್ತಂಬರಿ ಹಂಚಲಿ ದೇವರಹಿಪ್ಪರಸಗಿ,ವಿಜಯಪುರ

115)ರಾಮಮೂರ್ತಿ K ರಾಜೇನಹಳ್ಳಿ ಮಾಲೂರು ಕೋಲಾರ

116)ರವಿಚಂದ್ರಗೌಡ ಬೆಳಗಾವಿ ಸಿಟಿ

117) ಕೃಷ್ಣಕುಮಾರ ಕಾರ್ಕಳ ಉಡುಪಿ

118)VC ಜ್ಯೋತಿಕುಮಾರ ದೊಡ್ಡಬಳ್ಳಾಪುರ. ಬೆಂಗಳೂರು ಗ್ರಾಮಾಂತರ

119)BM ಗಂಗಾಧರಯ್ಯ ಹೊಸಕೋಟೆ ಟೌನ್ ಬೆಂಗಳೂರು ಗ್ರಾಮಾಂತರ

120)ನೆಲಮಂಗಲ ಕೃಷ್ಣಮೂರ್ತಿ ಬೆಂಗಳೂರು ಉತ್ತರ –3

121)ನೆಲಮಂಗಲ ದೇವರಾಜು ದೇವನಹಳ್ಳಿ ಬೆಂಗಳೂರು ಗ್ರಾಮಾಂತರ

122)ಕುಮಾರಗುಪ್ತ HN ಚೋಳೇನಹಳ್ಳಿ ಹೊಳೆನರಸೀಪುರ

123)ಅಶ್ವತ್ ದೇವನಹಳ್ಳಿ ಬೆಂಗಳೂರು ಉತ್ತರ–3

124)ಶ್ರೀನಿವಾಸ ಗೋಪನಹಳ್ಳಿ ಹಾಸನ

125)GM ಶಿವಸ್ವಾಮಿ ಗೋಪನಹಳ್ಳಿ ಹಾಸನ

126)D ವಿಶ್ವನಾಥ ಹೊಳೆನರಸೀಪುರ

127)ಹರೀಶ ಪುತ್ತೂರು ದಕ್ಷಿಣ ಕನ್ನಡ

128) ಸಚ್ಚಿದಾನಂದ ಬೆಳ್ತಂಗಡಿ ದಕ್ಷಿಣ ಕನ್ನಡ

129) ಶಿವಶಂಕರ RJ ಸಂತೇಮರೂರು ಅರಕಲಗೂಡು

130) ಸುಮತಿ HT ಕಡಕೋಳ ಮೈಸೂರು

130) ಶ್ಯಾಮಲಾ T ಕಾಟೂರು ಮೈಸೂರು

131) ಶಾಂತಕುಮಾರಿ KT ತುಮಕೂರು ಟಾನ್

132) ಶಾಂತರಾಜು ಮೈಸೂರು ತಾಲ್ಲೂಕು ಮೈಸೂರು

133) ರೇಣುಕಾ ಅಡಜನಾ ಮೈಸೂರು

134) ಮಮತ ಗೆಜ್ಜೆಗೆಹಳ್ಳಿ ಮೈಸೂರು

135) ಪುಪ್ಪಲತಾ ಬೆಂಗಳೂರು ಉತ್ತರ ವಲಯ –

136) ಮಹೇಶ.TN ಹಿರೇ ಪೂರ್ ರಾಯಚೂರು ಮಂತ್ರಾಲಯ ಗಡಿಭಾಗ

137) ಆಸೀಪ್. ಡಿ. ಅತ್ತಾರ ಬೆಳಗಾವಿ ಸಿಟಿ

138) ಮೀನಾಕ್ಷಿ. GR ಮಂಡ್ಯ ಸಿಟಿ

139) ಉಷಾರಾಣಿ ಬೆಲೂರು ಮಂಡ್ಯ

140) GV ಲಕ್ಷ್ಮಿ ಗೌರಿಬಿದನೂರು

141) ಶಾಂತಮ್ಮ ಬಳ್ಳಾರಿ ಸಿಟಿ

142) ಹೇಮಲತಾ ಪ್ರದೀಪ್ ಕಡಬ ದಕ್ಷಿಣ ಕನ್ನಡ

143) ಗೀತಾ ಜಿ.ಭರಣಿ. ಕಲಬುರಗಿ ದಕ್ಷಿಣ ವಲಯ.

144)ಪ್ರೇಮ ಕೆ. ಸಂಡೂರು

145) ಅನುಪಮ BK ಸೊರಬ

146)ಸುಧಾ NB ರಟ್ಟಹಳ್ಳಿ ಹಾವೇರಿ

147) ಕಾಮಾಕ್ಷಿ PS ಮಡಿಕೇರಿ
.
148) ಶುಭಾಮಣಿ MD ತುಮಕೂರು ತಾಲ್ಲೂಕು

149) ಸತ್ಯಭಾಮ ಮೈಸೂರು ಉತ್ತರವಲಯ

150) ಶೋಭ N ತುಮಕೂರು ತಾಲ್ಲೂಕು

151) ಬಲವಂತರಾಯ ಬಿರಾದಾರ ಯಡ್ರಾವಿ ಕಲಬುರಗಿ

152) ಮುತ್ತಪ್ಪ- ಬೀ-ಮರಚಕ್ಕನವರ ಗದಗ

153) ಉಮಾದೇವಿ MG ವೆಂಕಟಗಿರಿಕೋಟೆ ದೇವನಹಳ್ಳಿ

154) ಸುಜಾತಮ್ಮ N ವಿಜಯಪುರ ದೇವನಹಳ್ಳಿ

155) H ಹನುಮಂತಪ್ಪ ಬಂಡೆಹಟ್ಟಿ ಚಳ್ಳಕೆರೆ

ಹಾಗೂ
ಷಡಾಕ್ಷರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಬೆಂಗಳೂರು

ಸುದ್ದಿ ಸಂತೆ ನ್ಯೂಸ್ ಬೆಂಗಳೂರು ‌……


WhatsApp Group Join Now
Telegram Group Join Now
Suddi Sante Desk