ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ – ಮರವನ್ನು ಬಿಡದ ಸಿಡಿಲು ಬೆಂಕಿ ಕಂಡು ಗಾಬರಿಯಾದ ಧಾರವಾಡದ ದುಮ್ಮವಾಡ ಗ್ರಾಮಸ್ಥರು…..

Suddi Sante Desk

ದುಮ್ಮವಾಡ –

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಬೆಂಕಿಗೆ ಆಹುತಿಯಾಗಿದೆ

ಹೌದು ದುಮ್ಮವಾಡ ಗ್ರಾಮದಲ್ಲಿ ಸಂಜೆ ಸಮಯ ದಲ್ಲಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರವಾಗಿ ಮಳೆ ಬಂದಿತು

ಏಕಾಏಕಿಯಾಗಿ ನೋಡು ನೋಡುತ್ತಲೇ ಸಿಡಿಲು ತೆಂಗಿನ ಮರಕ್ಕೆ ಬಡಿದು ಬೆಂಕಿ ಹತ್ತಿಕೊಂಡಿತು. ಮರಕ್ಕೆ ಬೆಂಕಿ ಹತ್ತಿಕೊಂಡು ಉರಿಯಲು ಆರಂಭ ವಾಯಿತು. ಇನ್ನೂ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ

ಘಟನೆ ಯಿಂದ ಗ್ರಾಮಸ್ಥರು ಭಯಗೊಂಡಿದ್ದು ಕಂಡು ಬಂದಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.