ನಾಳೆ ಧಾರವಾಡದಲ್ಲಿ ಅಂತರಾ ಷ್ಟ್ರೀಯ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ – ಗುರು ತಿಗಡಿ ಮತ್ತು ಸರ್ವ ಸದಸ್ಯರಿಂದ ಆಮಂತ್ರಣ

Suddi Sante Desk

ಧಾರವಾಡ –

ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ( ರಿ) ಜಿಲ್ಲಾ ಘಟಕ ಧಾರವಾಡ ವತಿಯಿಂದ ನಾಳೆ ಧಾರವಾಡದಲ್ಲಿ ಅಂತರಾಷ್ಟ್ರೀಯ ಶಿಕ್ಷಕರ ದಿನಾಚ ರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ಹೌದು ನಾಳೆ ಸಾಯಂಕಾಲ 4-00 ಗಂಟೆಗೆ ನಗರದ ಡಾ.ಪಾಟೀಲ್ ಪುಟ್ಟಪ್ಪ ಸಭಾಭವನ,ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಅಂತರಾ ಷ್ಟ್ರೀಯ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಹಾಗೂ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸಭಾ ಪತಿಗಳಾಗಿರುವ ಮಾನ್ಯ ಬಸವರಾಜ ಹೊರಟ್ಟಿ ರವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ

ಇನ್ನೂ ಈ ಒಂದು ವಿಶೇಷವಾದ ಕಾರ್ಯಕ್ರಮಕ್ಕೆ ಧಾರವಾಡ ಗ್ರಾಮೀಣ,ಧಾರವಾಡ ಶಹರ,ಹುಬ್ಬಳ್ಳಿ ಶಹರ,ಗ್ರಾಮೀಣ ಹಾಗೂ ಅಳ್ನಾವರ ತಾಲೂಕಿನ ಸಂಘದ ಪದಾಧಿಕಾರಿಗಳು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು ಭಾಗವಹಿಸಿ ಸಮಾರಂಭವನ್ನು ಯಶಸ್ಸಿಗೋಳಿಸಬೇಕೇಂದು ಸಂಘದ ವತಿಯಿಂದ ವಿನಂತಿಸಲಾಗಿದೆ.

ಗುರು ತಿಗಡಿ ಅಧ್ಯಕ್ಷರು,ಶಂಕರಪ್ಪ ಘಟ್ಟಿ ಪ್ರಧಾನ ಕಾರ್ಯದರ್ಶಿ R.S.ಹಿರೇಗೌಡರ ಜಿಲ್ಲಾಧ್ಯಕ್ಷರು
S.B.ಶಿವಶಿಂಪಿ ಜಿಲ್ಲಾ ಕಾರ್ಯದರ್ಶಿ ಕಾಶಪ್ಪ ದೊಡವಾಡ ಅಧ್ಯಕ್ಷರು ಧಾ.ತಾ ಚಂದ್ರಶೇಖರ ತಿಗಡಿ ಕಾರ್ಯದರ್ಶಿ ಧಾ.ತಾ ಶಕುಂತಲಾ ಅರಮನಿ ಅಧ್ಯಕ್ಷರು ಧಾ.ಶಹರ I. H.ನದಾಫ ಧಾರವಾಡ ಶಹರ A.A.ಮುಲ್ಲಾ ಅಧ್ಯಕ್ಷರು ಹುಬ್ಬಳ್ಳಿ ಶಹರ
ಹೇಮನಗೌಡ ಬದ್ನೂರ ಕಾರ್ಯದರ್ಶಿ ಹು.ಶ
R.N.ಬಸ್ತವಾಡಕರ ಅಧ್ಯಕ್ಷರು ಅಳ್ನಾವರ
ರಂಜನಾ ಪಂಚಾಳ ಕಾರ್ಯದರ್ಶಿ ಅಳ್ನಾವರ
ಹಾಗೂ ಸಂಘದ ಎಲ್ಲ ಹಂತದ ಪದಾಧಿಕಾರಿಗಳು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.