ಧಾರವಾಡ ಪೊಲೀಸ್ ತರಭೇತಿ ಕೇಂದ್ರದಲ್ಲಿ ತಪ್ಪಿತು ದುರಂತ…..

Suddi Sante Desk

ಧಾರವಾಡ –

ಧಾರವಾಡದ ಪೊಲೀಸ್ ತರಭೇತಿ ಕೇಂದ್ರದಲ್ಲಿ ದೊಡ್ಡ ಪ್ರಮಾಣದ ದುರಂತವೊಂದು ತಪ್ಪಿದೆ. ಒಂಬತ್ತು ತಿಂಗಳ ಪೊಲೀಸ್ ತರಭೇತಿ ಪೊರೈಸಿದ ಅಭ್ಯರ್ಥಿಗಳಿಗೆ ಇಂದು ಪೈರಿಂಗ್ ಏರ್ಪಡಿಸಲಾಗಿತ್ತು

ಧಾರವಾಡ ಪೊಲೀಸ್ ತರಬೇತಿ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ‌.ಪರೇಡ್ ವೇಳೆ ಕುಸಿದು ಬಿದ್ದಿದ್ದಾನೆ ಟ್ರೇನಿ ಯುವಕ.ಮುಖಕ್ಕೆ ಗಂಭೀರ ಗಾಯಗಳಾಗಿವೆ ಕೂಡಲೇ ಆಸ್ಪತ್ರೆಗೆ ದಸಖಲು ಮಾಡಲಾಗಿದೆ.


ಮನುಕುಮಾರ (24) ಗಾಯಗೊಂಡ ಟ್ರೇನಿಯಾಗಿದ್ದಾನೆ.ಮೈದಾನದಲ್ಲಿ ನಡೆಯುತ್ತಿದ್ದ ಪೈರಿಂಗ್ ಪರೇಡ್ ಬಳಿಕ ಸರದಿ ಸಾಲಿನಲ್ಲಿ ನಿಂತಾಗ ಘಟನೆ ನಡೆದಿದೆ.


ಚಿಕ್ಕಬಳ್ಳಾಪುರ ಮೂಲದ ಮನುಕುಮಾರ
ಕಳೆದ 8 ತಿಂಗಳಿಂದ ಪೊಲೀಸ್ ಇಲಾಖೆಯ ತರಬೇತಿಯಲ್ಲಿದ್ದರು ಮನುಕುಮಾರ್
ಹುಬ್ಬಳ್ಳಿಯ ಕಿಮ್ಸ್ ಗೆ ಮನುಕುಮಾರ ದಾಖಲು ಮಾಡಲಾಗಿದೆ. ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.