ಧಾರವಾಡ ಹೊರವಲಯದಲ್ಲಿ ತಡರಾತ್ರಿ ಭೀಕರ ಅಪಘಾತ ಇಬ್ಬರು ಬೈಕ್ ಸವಾರರು ಸಾವು

Suddi Sante Desk

ಧಾರವಾಡ –

ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಬೈಕ್ ಸವಾರರು ಸಾವಿಗೀಡಾಗಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಹೊರವಲಯದ ಹೊಯ್ಸಳ ನಗರದ ಹೆದ್ದಾರಿ ಯಲ್ಲಿ ನಡೆದಿದೆ.

ಬೈಕ್ ಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಪರಾರಿಯಾಗಿದೆ‌‌.ವಾಹನ ಡಿಕ್ಕಿ ಹೊಡೆತಕ್ಕೆ ಬೈಕ್ ಮೇಲೆ ಹೊರಟಿದ್ದ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತರಾಗಿದ್ದಾರೆ

ಇಬ್ಬರು ಬೈಕ್ ಸವಾರರು ನಿಗದಿ ಗ್ರಾಮದವರಾಗಿ ದ್ದಾರೆ‌.ಇನ್ನೂ ತಡರಾತ್ರಿ ನಡೆದ ಈ ಒಂದು ಅಪಘಾ ತದ ಸುದ್ದಿ ತಿಳಿದ ಧಾರವಾಡದ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಗಳು ಸ್ಥಳಕ್ಕೆ ಆಗಮಿಸಿ ಪರಿಶೀ ಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ ಇನ್ನೂ ಪ್ರಮುಖವಾಗಿ ಅಪಘಾತ ಮಾಡಿದ ವಾಹನ ಕುರಿತು ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿ ದ್ದಾರೆ ಧಾರವಾಡ ಸಂಚಾರಿ ಪೊಲೀಸರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.