ಕಾಡಾನೆ ದಾಳಿಗೆ ಶಾರ್ಪ್ ಶೂಟರ್ ವೆಂಕಟೇಶ ಬಲಿ -ನೂರಕ್ಕೂ ಹೆಚ್ಚು ಆನೆಗಳಿಗೆ ಅಳವಡಿಕೆ ನೀಡಿದ್ದ ಹೆಸರಾಂತ ತಜ್ಞ…..

Suddi Sante Desk
ಕಾಡಾನೆ ದಾಳಿಗೆ ಶಾರ್ಪ್ ಶೂಟರ್ ವೆಂಕಟೇಶ ಬಲಿ -ನೂರಕ್ಕೂ ಹೆಚ್ಚು ಆನೆಗಳಿಗೆ ಅಳವಡಿಕೆ ನೀಡಿದ್ದ ಹೆಸರಾಂತ ತಜ್ಞ…..

ಹಾಸನ

ಕಾಡಾನೆ ದಾಳಿಗೆ ಶಾರ್ಪ್ ಶೂಟರ್ ವೆಂಕಟೇಶ ಬಲಿ -ನೂರಕ್ಕೂ ಹೆಚ್ಚು ಆನೆಗಳಿಗೆ ಅಳವಡಿಕೆ ನೀಡಿದ್ದ ಹೆಸರಾಂತ ತಜ್ಞ ಹೌದು ಹಾಸನ ವಿಭಾಗದಲ್ಲಿ ಗಾಯಗೊಂಡ ಕಾಡಾನೆ ಚಿಕಿತ್ಸೆಗೆ ಅರವಳಿಕೆ ನೀಡಲು ನಡೆದ ಕಾರ್ಯಚರಣೆಯಲ್ಲಿ ಶಾರ್ಪ್ ಶೂಟರ್ ವೆಂಕಟೇಶ್ ಬಲಿಯಾಗಿದ್ದಾರೆ

130 ಅಧಿಕ ಕಾಡಾನೆಗಳಿಗೆ ಶಾರ್ಪ್ ಶೂಟರ್ ಆಗಿ ಅರವಳಿಕೆ ನೀಡಿದ್ದ ವೆಂಕಟೇಶ್ ಹಾಸನ ವಿಭಾಗದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾಡಾನೆ ದಾಳಿಯಿಂದ ಸಾವಿಗೀಡಾಗಿದ್ದಾರೆ
ತೀವ್ರ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹಾಸನ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.