This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ವಿನಯ ಕುಲಕರ್ಣಿ ಅಭಿಮಾನಿಗಳಿಂದ ಧಾರವಾಡ ದಲ್ಲಿ ಉಚಿತ ಮಣ್ಣಿನ ಗಣಪತಿ ವಿತರಣೆ – ನಾಯಕರ ಅನುಪ ಸ್ಥಿತಿಯಲ್ಲಿ ನಾಲ್ಕಾರು ಜನರು ಮೆಚ್ಚುವಂತಹ ಕೆಲಸ ಮಾಡಿದ ಅಭಿಮಾನಿ ಬಳಗ ದವರು‌…..

WhatsApp Group Join Now
Telegram Group Join Now

ಧಾರವಾಡ –

ಗಣಪತಿ ಚತುರ್ಥಿ ನಿಮಿತ್ತ ಮಾಜಿ ಸಚಿವ ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ಧಾರವಾ ಡದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಉಚಿತವಾಗಿ ಮಣ್ಣಿನ ಗಣಪತಿಯನ್ನು ವಿತರಿಸಿದರು.

ಹೌದು ಧಾರವಾಡದಲ್ಲಿ ವಿನಯ ಕುಲಕರ್ಣಿ ಅಭಿಮಾನಿ ಬಳಗ ಹಾಗೂ ಹೀದಾಯತ್ ರಾಯಚೂರು ಗೆಳೆಯರ ಬಳಗದವರು ರವಿವಾರ ಪೇಟೆ ಸರ್ಕಲ್ ನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಉಚಿತವಾಗಿ ನೂರಾರು ಮಣ್ಣಿನ ಗಣಪತಿ ವಿತರಿಸುವ ಮೂಲಕ ವಿಶೇಷವಾಗಿ ಗಣಪತಿ ಚತುರ್ಥಿ ಆಚರಣೆ ನಡೆಸಿದರು

ಇನ್ನು ಈ ವಿನಯ ಅಭಿಮಾನಿಗಳಾದ ಬಸವರಾಜ ಜಾಧವ ಹೀದಾಯತ್ ರಾಯಚೂರು ಇಮ್ರಾನ್ ಕಳ್ಳಿಮನಿ ನಾರಾಯಣ ಹುಬಳಿ ಚಾಂದಸಾಬ ಮುಲ್ಲಾ ಸೇರಿದಂತೆ ಇತರೆ ಎಲ್ಲರೂ ಭಾಗಿಯಾಗಿದ್ದರು


Google News

 

 

WhatsApp Group Join Now
Telegram Group Join Now
Suddi Sante Desk