This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

R. ನಾರಾಯಣಸ್ವಾಮಿ ರವರಿಗೆ ವಿಶ್ವ ಮಾನವ ಕನ್ನಡ ಶತಶೃಂಗ ಶಿಕ್ಷಣ ರತ್ನ ಪ್ರಶಸ್ತಿ ಮತ್ತು ಡಾ! K.R. ಶೈಲಜಾ ಸಮಾಜ ಸೇವಕಿ ಚಿಂತಾಮಣಿ ರವರಿಗೆ ವಿಶ್ವ ಮಾನವ ಸಮಾಜ ಸೇವಾ ಕನ್ನಡ ರತ್ನ ಪ್ರಶಸ್ತಿಗಳ ಪ್ರಧಾನ…..

WhatsApp Group Join Now
Telegram Group Join Now

ಬೆಂಗಳೂರು –


ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್- ಕರ್ನಾಟಕ ಮತ್ತು ಆಶಾಕಿರಣ ಟ್ರಸ್ಟ್ -ಕರ್ನಾಟಕ ಸಂಸ್ಥೆಗಳ ಸಹಯೋಗದಲ್ಲಿ ಡಿಸೇಂಬರ್ -29 ರಂದು ಜ್ಞಾನ ಪೀಠ ಪ್ರಶಸ್ತಿ ಪಡೆದ ರಾಷ್ಟ್ರ ಕವಿ ಕುವೆಂಪು ವಿಶ್ವ ಮಾನರವರಿಗೆ ಜನ್ಮ ದಿನಾ ಚರಣೆಯ ಪ್ರಯುಕ್ತ “ಶತಶೃಂಗ ಶಿಕ್ಷಣ ರತ್ನ ಪ್ರಶಸ್ತಿ” ಸಮಾಜ ಸೇವಾ ಕನ್ನಡ ರತ್ನ ಪ್ರಶಸ್ತಿ” ಪ್ರಧಾನ ಸಮಾ ರಂಭವು ಬೆಂಗಳೂರು ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನ ಪರಿಷತ್ ಸಭಾಭವನದಲ್ಲಿ ನಮಗೆ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದಕ್ಕೆ ಧನ್ಯವಾದಗಳು

R. ನಾರಾಯಣಸ್ವಾಮಿ ಚಿಂತಾಮಣಿ ರವರಿಗೆ ಶೈಕ್ಷಣಿಕ, ಸಾಮಾಜಿಕ, ಸಂಘಟನಾತ್ಮಕ ವಿಷಯಗಳನ್ನು ಗಮನಿಸಿ ಇದುವರೆವಿಗೆ ಗಣಿತ ವಿಜ್ಞಾನ ಚಿಂತನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಗಳು, ಕನ್ನಡ ರಾಜ್ಯೋತ್ಸವದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿ,ರಾಜ್ಯ ಮಟ್ಟದ ಶ್ರಮಿಕ ರತ್ನ ಪ್ರಶಸ್ತಿ,ರಾಜ್ಯ ಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ, ಸಾವಿತ್ರಿ ಬಾಯಿ ಪುಲೆ ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ, ರಾಜ್ಯ ಸಂಘಟನೆಯು ನೀಡುತ್ತಿರುವ ರಾಜ್ಯ ಮಟ್ಟದ ಕರ್ನಾಟಕ ರತ್ನ ಪ್ರಶಸ್ತಿ, ರಾಜ್ಯ ಮಟ್ಟದ ಸಂಘ ಟನಾಶೀಲ ಪ್ರಶಸ್ತಿ, ಹಾಗೂ ವಿವಿಧ ಸಂಘಟನೆಗಳು ನೀಡಿರುವ ವಿವಿಧ ಪ್ರಶಸ್ತಿಗಳಿಗೆ ಬಾಜಾನರಾಗಿರುವುದನ್ನು ಗಮನಿಸಿ ತಾವುಗಳು ಶಿಕ್ಷಕರ ಸಾಹಿತ್ಯ ಪರಿಷತ್ ಕರ್ನಾಟಕ ಹಾಗೂ ಆಶಾಕಿರಣ ಸಂಸ್ಥೆ ಕರ್ನಾಟಕ ಸಹಯೋಗದಲ್ಲಿ ನನ್ನನ್ನು “ರಾಜ್ಯ ಮಟ್ಟದ ಕನ್ನಡ ರತ್ನ ಶತಶೃಂಗ ಶಿಕ್ಷಣ ರತ್ನ ಪ್ರಶಸ್ತಿ”ಯನ್ನು ನಿಮ್ಮ ಸಂಸ್ಥೆಗಳು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ನ ಸಭಾಂಗಣದಲ್ಲಿ ನನಗೆ ರಾಜ್ಯ ಮಟ್ಟದ ಶತಶೃಂಗಾ ಪ್ರಶಸ್ತಿ ಯನ್ನು ಡಿಸೇಂಬರ್ 29 ರಂದು ಪ್ರಧಾನ ಮಾಡಿರುವುದಕ್ಕೆ ತಮಗೆ ಹೃದಯ ಪೂರ್ವಕ ಧನ್ಯವಾದಗಳು

ಡಾ!K.R. ಶೈಲಜಾ ಸಮಾಜ ಸೇವಕಿ, ಡಾಕ್ಟಾರೇಟ್ ಪುರಸ್ಕೃತರು, ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರು, ಭಾರತ ನಾರಿ ಪ್ರಶಸ್ತಿ ಪುರಸ್ಕೃತರು ,ಸಮಾಜ ಸೇವಾ ಸರ್ವೋತ್ತಮ ಪ್ರಶಸ್ತಿ, ರಾಜ್ಯ ಮಟ್ಟದ ಸಾವಿತ್ರಿ ಬಾಯಿ ಸಮಾಜ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ವಿವಿಧ ಸಂಘ ಸಂಸ್ಥೆಗಳಿಂದ ನೀಡಿದ ಆನೇಕ ಪ್ರಶಸ್ತಿಗಳನ್ನು ಸ್ವೀಕರಿದ ಡಾ!K.R.ಶೈಲಜಾ ಚಿಂತಾಮಣಿ ರವರಿಗೆ ಮೇಲ್ಕಂಡ ಸಂಸ್ಥೆಗಳು ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ “ರಾಜ್ಯ ಮಟ್ಟದ ವಿಶ್ವ ಮಾನವ ಸಮಾಜಸೇವಾ ಕನ್ನಡ ರತ್ನ” ಪ್ರಶಸ್ತಿಗೆ ಆಯ್ಕೆ ಮಾಡಿ ಸನ್ಮಾನಿಸಿರುವುದಕ್ಕೆ ಈ ಮೂಲಕ ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್ ನ ರಾಜ್ಯಧ್ಯಕ್ಷರಾದ ಶ್ರೀ ಶಿವಕುಮಾರ್ ರವರಿಗೆ ಹೃದಯ ಪೂರ್ವಕ ಕೋಟಿ ಕೋಟಿ ಧನ್ಯವಾದ ಗಳು


ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಧ್ಯಕ್ಷರಾದ ನಾಡೋಜ ಮಹೇಶ್ ಜೋಷಿ ಉದ್ಘಾಟಿ ಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ!ರಾಜಶೇ ಖರ ಜಮದಂಡಿ ಮಾನಸ ಗಂಗೋತ್ರಿ ಮೈಸೂರು ರವರು ವಹಿಸಿದ್ದರು. ರಾಷ್ಟ್ರ ಕವಿ ಕುವೆಂಪು ಕುರಿತು ಭಾಷಣವನ್ನು ಕ. ಸಾ. ಪ ಗೌರವ ಸಂಚಾಲಕರಾದ ಕೆ. ರಾಜಕುಮಾರ್ ಮಾಡಿದರು. ಭೂಮಾತೆಯ ಮಡಿಲಲ್ಲಿ, ನಾಡು -ನುಡಿಯ ನೆರಳಲ್ಲಿ ಎಂಬ ಪುಸ್ತಕಗಳ ಲೋಕಾರ್ಪಣೆಯನ್ನು ಗ್ರಂಥಾಲಯ ನಿರ್ದೇಶಕರಾದ ಡಾ!ಸತೀಶ್ ಕುಮಾರ್ ಹೊಸಮನಿ ಬೆಂಗಳೂರು ನೆರವೇರಿಸಿದರು. ಶತಶೃಂಗ ಪ್ರಶಸ್ತಿ ಪ್ರಧಾನವನ್ನು CMR ಶ್ರೀನಾಥ್ ಕೋಲಾರ ರೋಟರಿ ಅಧ್ಯಕ್ಷರು ನೆದಸಿಕೊಟ್ಟರು, ಕನ್ನಡ ರತ್ನ ಪ್ರಶಸ್ತಿಗಳ ಪ್ರಧಾನವನ್ನು ಮಹೇಂದ್ರ ಮುನ್ನೊಟ್ ನೆರವೇರಿಸಿದರು. ಪುಸ್ತಕಕಗಳ ಕುರಿತು ಪರಿಚಯವನ್ನು M.K. ಶೇಖ್, ಗುರುಗೌತಮ್ ಪರಿಚಯಿಸಿದರು. ಕೃತಿಗಳನ್ನು Y G ಭಗವತಿ, ಧಾರವಾಡ MU ಶ್ವೇತ ಲೇಖಕಿ ಮಂಡ್ಯ ಕುರಿತು ಮಾತನಾದಿರು. ಪ್ರಸ್ತಾವಿಕ ನುಡಿಗಳನ್ನು ಜೆ ಶಿವಕುಮಾರ್ ನುಡಿದರು. ಸ್ವಾಗತ ಭಾಷಣವನ್ನು ಡಾಕ್ಟರ್ ಜಿ ಎಸ್ ಪುಷ್ಪಲತಾ ಅಧ್ಯಕ್ಷರು ಆಶಾಕಿರಣ ಟ್ರಸ್ಟ್ ಬೆಂಗಳೂರು ಇವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಏಕತಾ ಭಟ್ಟ ಯುವ ವಾಗ್ಮಿ ಮತ್ತು ಲೇಖಕಿ ಉತ್ತರ ಕನ್ನಡ ಜಿಲ್ಲೆ ಇವರು ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಎಂ ರಮೇಶ್ ಕಮತ್ ಅ
???????
R. ನಾರಾಯಣಸ್ವಾಮಿ ಚಿಂತಾಮಣಿ


Google News

 

 

WhatsApp Group Join Now
Telegram Group Join Now
Suddi Sante Desk